Asianet Suvarna News Asianet Suvarna News

‘ಬಿಜೆಪಿಯಲ್ಲಿ ಯಡಿಯೂರಪ್ಪ ಹಿಂದು, ಸಂತೋಷ್ ಮುಂದು’

 ಸಿಎಂ ಇಬ್ರಾಹಿಂ ಅವರು ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೇ ತಮ್ಮದೇ ಧಾಟಿಯಲ್ಲಿ ಹಾಸ್ಯ ಚಟಾಕೆ ಮೂಲಕ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಅವರ ಹಾಸ್ಯದ ಮಾತುಗಳನ್ನು ಕೇಳುವುದೇ ಒಂದು ಮಜಾ. ಅದರಂತೆ ಇಂದು ಅವರು ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೇ ತಮ್ಮದೇ ಧಾಟಿಯಲ್ಲಿ ಹಾಸ್ಯ ಚಟಾಕೆ ಮೂಲಕ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗಾದ್ರೆ ಇಬ್ರಾಹಿಂ ಸಾಹೇಬ್ರ ಹಾಸ್ಯ ಚಟಾಕೆ ಮಾತುಗಳು ಹೇಗಿದ್ದವು ಕೇಳಿ.

Video Top Stories