Asianet Suvarna News Asianet Suvarna News

‘ಇವರನ್ನು ವಿಪಕ್ಷ ನಾಯಕರನ್ನಾಗಿಸಿದರೆ ಕಾಂಗ್ರೆಸ್ ಸಮಾಧಿ’ ಕೈ ನಾಯಕನದ್ದೇ ಹೇಳಿಕೆ

ಸಿದ್ದರಾಮಯ್ಯ ಕಾಂಗ್ರೆಸ್ ಬಿಟ್ಟರೆ ಕಾಂಗ್ರೆಸ್ ದೊಡ್ಡ ಸೊನ್ನೆಯಾಗಿ ಬಿಡುತ್ತದೆ. ನಮ್ಮ ಜಿಲ್ಲೆಯವರನ್ನು ವಿಪಕ್ಷನಾಯಕರನ್ನು ಮಾಡಿದರೆ ಪಕ್ಷವೇ ಸಮಾಧಿಯಾಗುತ್ತದೆ. ಅನರ್ಹ ಶಾಸಕರ ನೋಯಿಸಿದರೆ ಬಿಜೆಪಿಗೆ ಆ ಶಾಪ ಸುಮ್ಮನೆ ಬಿಡಲ್ಲ ಹೀಗೆಂದು ಹೇಳಿಕೆ ಕೊಟ್ಟಿದ್ದು ಕಾಂಗ್ರೆಸ್ ನಾಯಕ ಕೆ.ಎನ್ .ರಾಜಣ್ಣ

ಸಿದ್ದರಾಮಯ್ಯ ಕಾಂಗ್ರೆಸ್ ಬಿಟ್ಟರೆ ಕಾಂಗ್ರೆಸ್ ದೊಡ್ಡ ಸೊನ್ನೆಯಾಗಿ ಬಿಡುತ್ತದೆ. ನಮ್ಮ ಜಿಲ್ಲೆಯವರನ್ನು ವಿಪಕ್ಷನಾಯಕರನ್ನು ಮಾಡಿದರೆ ಪಕ್ಷವೇ ಸಮಾಧಿಯಾಗುತ್ತದೆ. ಅನರ್ಹ ಶಾಸಕರ ನೋಯಿಸಿದರೆ ಬಿಜೆಪಿಗೆ ಆ ಶಾಪ ಸುಮ್ಮನೆ ಬಿಡಲ್ಲ ಹೀಗೆಂದು ಹೇಳಿಕೆ ಕೊಟ್ಟಿದ್ದು ಕಾಂಗ್ರೆಸ್ ನಾಯಕ ಕೆ.ಎನ್ .ರಾಜಣ್ಣ

Video Top Stories