Asianet Suvarna News Asianet Suvarna News

ಸಾರಿಗೆ ಮುಷ್ಕರ: ಕೋಡಿಹಳ್ಳಿ ವಿರುದ್ಧ ಜನರ ಆಕ್ರೋಶ..!

ರೈತ ಮುಖಂಡನಿಗೆ ಜನಸಾಮಾನ್ಯರ ಕಷ್ಟ ಏನ್‌ ಗೊತ್ತಿದೆ?| ನಾವು ಎಷ್ಟು ಕಷ್ಟಪಟ್ಟು ಓಡಾಡಬೇಕು ಇದೆಲ್ಲ ಅವರಿಗೆ ಅರ್ಥವಾಗುತ್ತಾ?| ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ಕಿಡಿ ಕಾರಿದ ಜನರು| ಶೀಘ್ರದಲ್ಲೇ ಸಮಸ್ಯೆಯನ್ನ ಬಗೆಹರಿಸಿ ಅಂತ ಮನವಿ ಮಾಡಿದ ಜನರು| 

ದಾವಣಗೆರೆ(ಏ.08): ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ ಮುಖಂಡನಿಗೆ ಜನಸಾಮಾನ್ಯರ ಕಷ್ಟ ಏನು ಗೊತ್ತಿದೆ?, ನಾವು ಎಷ್ಟು ಕಷ್ಟಪಟ್ಟು ಓಡಾಡಬೇಕು ಇದೆಲ್ಲ ಅವರಿಗೆ ಅರ್ಥವಾಗುತ್ತಾ? ಎಂದು ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ಜನರು ಕಿಡಿ ಕಾರಿದ್ದಾರೆ.

2 ನೇ ಕಾಲಿಟ್ಟ ಸಾರಿಗೆ ಮುಷ್ಕರ; ಎಸ್ಮಾ ಜಾರಿಗೆ ಸರ್ಕಾರ ಚಿಂತನೆ

ಕೊರೋನಾ ಮಧ್ಯೆ ಖಾಸಗಿ ಬಸ್‌, ಕ್ಯಾಬ್‌, ಟ್ಯಾಕ್ಸಿಗಳಲ್ಲಿ ಓಡಾಡಬೇಕಾಗಿದೆ. ಶೀಘ್ರದಲ್ಲೇ ಸಮಸ್ಯೆಯನ್ನ ಬಗೆಹರಿಸಿ ಅಂತ ಜನರು ಮನವಿ ಮಾಡಿದ್ದಾರೆ.

Video Top Stories