Asianet Suvarna News Asianet Suvarna News

ಟಾಸ್ಕ್ ಪೋರ್ಸ್ ಸಭೆಯಲ್ಲಿ ಗುಡುಗಿದ BSY, ಅಧಿಕಾರಿಗಳಿಗೆ ಡೆಡ್‌ಲೈನ್

ಟಾಸ್ಕ್ ಪೋರ್ಸ್ ಸಭೆಯಲ್ಲಿ ಗುಡುಗಿದ ಬಿಎಸ್ ವೈ/ ಸಲ್ಲದ ಸಬೂಬು ಹೇಳಿದರೆ ಕೇಳುವವರು ಯಾರಿಲ್ಲ/ ಎರಡು ದಿನ ಅವಧಿ ನೀಡುತ್ತೇನೆ ಎಲ್ಲವೂ ಸರಿ ಹೋಗಬೇಕು/

ಬೆಂಗಳೂರು(ಜು. 13)  ಆಂಬುಲೆನ್ಸ್ ಇಲ್ಲ, ಬೆಡ್ ಇಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುವಂತೆ ಇಲ್ಲ. ಎರಡು ದಿನದಲ್ಲಿ ಎಲ್ಲವೂ ಸರಿ ಹೋಗಿರಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಸಭೆಯಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರಗಳು

ಟಾಸ್ಕ್ ಪೋರ್ಸ್ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ ಯಾಕೆ ಹೀಗೆ ಆಗುತ್ತಿದೆ. ಎಲ್ಲವನ್ನು ಸರಿ ಮಾಡಿ ಎಂದು ತಿಳಿಸಿದ್ದಾರೆ. 

 

Video Top Stories