ಇನ್ನಷ್ಟು ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ, ಸುಳಿವು ಕೊಟ್ಟ ಸಿಎಂ
ಪ್ರಧಾನಿಗಳೊಂದಿಗೆ ಇನ್ನೊಮ್ಮೆ ಚರ್ಚೆ ಮಾಡುತ್ತೇವೆ/ ಬೈ ಎಲೆಕ್ಷನ್ ನಂತರ ಇನ್ನಷ್ಟು ಜಿಲ್ಲಾ ಕೇಂದ್ರಗಳಿಗೆ ಕೊರೋನಾ ಕರ್ಫ್ಯೂ ವಿಸ್ತರಣೆ/ ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ
ಬೆಂಗಳೂರು(ಏ. 12) ಬೈ ಎಲೆಕ್ಷನ್ ನಂತರ ಇನ್ನಷ್ಟೂ ಜಿಲ್ಲೆಗಳಿಗೆ ನೈಟ್ ಕರ್ಫ್ಯೂ ವಿಸ್ತರಣೆಯಾಗುತ್ತದೆಯಾ? ಇಂಥದ್ದೊಂದು ಸೂಚನೆಯನ್ನು ಸಿಎಂ ಯಡಿಯೂರಪ್ಪ ನೀಡಿದ್ದಾರೆ.
ಆತಂಕ ಹೆಚ್ಚಿಸುತ್ತಲೇ ಇದೆ ಕರ್ನಾಟಕದ ಕೊರೋನಾ ಅಂಕಿಅಂಶ
ಕೊರೋನಾ ಮಹಾಮಾರಿಯ ಅವತಾರ ದಿನೇ ದಿನೇ ಹೆಚ್ಚಾಗುತ್ತಿದ್ದು ರಾಜ್ಯದಲ್ಲಿ ಹತ್ತು ಸಾವಿರ ಪ್ರಕರಣಗಳು ದಾಖಲಾಗುತ್ತಿರುವುದು ಆತಂಕ ತಂದಿದೆ.