ಸಿಎಂ BSY ಪ್ರಾಥಮಿಕ ಸಂಪರ್ಕಿತರಿದ್ದರೂ ಭಯ ಇಲ್ಲ, ಕಾರಣ ಸ್ಪಷ್ಟ
ಯಡಿಯೂರಪ್ಪ ಅವರಿಂದ ಸೋಂಕು ಹರಡುವ ಸಾಧ್ಯತೆ ಅತಿ ಕಡಿಮೆ/ ರೋಗ ಲಕ್ಷಣ ಇಲ್ಲದವರಿಗೆ ಸೋಂಕು ತಗುಲಿದ್ದರೆ ಪ್ರಾಥಮಿಕ ಸಂಪರ್ಕಿತರಿದ್ದರೂ ಅಪಾಯ ಕಡಿಮೆ/ ಸಿಎಂ ಬಿಎಸ್ವೈಗೆ ಸೋಂಕು ದೃಢವಾಗಿದ್ದರೂ ರೋಗದ ಯಾವ ಲಕ್ಷಣಗಳು ಇಲ್ಲ
ಬೆಂಗಳೂರು(ಆ. 03) ಸಿಎಂ ಯಡಿಯೂರಪ್ಪ ಅವರಿಂದ ಉಳಿದವರಿಗೆ ಸೋಂಕು ಹರಡುವ ಸಾಧ್ಯತೆ ಅತಿ ಕಡಿಮೆ ಎನ್ನಲಾಗಿದೆ. ಇದಕ್ಕೆ ಕಾರಣಗಳನ್ನು ನೀಡಲಾಗಿದೆ.
ಆಸ್ಪತ್ರೆಯಿಂದಲೇ ರಾಜ್ಯದ ಜನರಿಗೆ ಯಡಿಯೂರಪ್ಪ ವಿಡಿಯೋ ಸಂದೇಶ
ರೋಗದ ಲಕ್ಷಣ ಇಲ್ಲದವರಿಗೆ ಸೋಂಕು ತಗುಲಿದ್ದರೆ ಅವರಿಂದ ಹರಡುವ ಸಾಧ್ಯತೆ ಅತಿ ಕಡಿಮೆ. ಯಡಿಯೂರಪ್ಪ ಅವರಿಗೆ ಕೆಮ್ಮು, ನೆಗಡಿ ಯಾವುದು ಇಲ್ಲ.