Asianet Suvarna News Asianet Suvarna News

ಹುಬ್ಬಳ್ಳಿ: ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಕಾರ್ಯಕರ್ತರು ಸ್ವಾಗತ ಕೋರಿದ್ದು ಹೀಗೆ!

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನೂತನ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರನ್ನು ಸ್ವಾಗತಿಸಲು ಕಾಯುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಮೊದಲು ಕಾಣಸಿಕ್ಕಿದ್ದು ಎಚ್.ಕೆ. ಪಾಟೀಲ್ ಮತ್ತು ಆರ್. ವಿ. ದೇಶಪಾಂಡೆಯವರು. ಮತ್ತೆ ಹೇಳ್ಬೇಕಾ? ಸಿಕ್ಕದ್ದೇ ಚಾನ್ಸು, ಬಿಜೆಪಿ ಕಾರ್ಯಕರ್ತರು ಅವರಿಬ್ಬರನ್ನು ಸ್ವಾಗತಿಸಿದ್ದು ಹೀಗೆ!

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನೂತನ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರನ್ನು ಸ್ವಾಗತಿಸಲು ಕಾಯುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಮೊದಲು ಕಾಣಸಿಕ್ಕಿದ್ದು ಎಚ್.ಕೆ. ಪಾಟೀಲ್ ಮತ್ತು ಆರ್. ವಿ. ದೇಶಪಾಂಡೆಯವರು. ಮತ್ತೆ ಹೇಳ್ಬೇಕಾ? ಸಿಕ್ಕದ್ದೇ ಚಾನ್ಸು, ಬಿಜೆಪಿ ಕಾರ್ಯಕರ್ತರು ಅವರಿಬ್ಬರನ್ನು ಸ್ವಾಗತಿಸಿದ್ದು ಹೀಗೆ!

Video Top Stories