Asianet Suvarna News Asianet Suvarna News

ಬಡರೋಗಿಗಳ ಚಿಕಿತ್ಸೆಗಿರುವ ಹಣ ಲೂಟಿ: ವೈದ್ಯಾಧಿಕಾರಿ ವಿರುದ್ಧ ಆರೋಪ!

ಬಡರೋಗಿಗಳಿಗಾಗಿ ಔಷಧಿ, ಪೀಠೋಪಕರಣ ಖರೀದಿಗಾಗಿ ಸರ್ಕಾರ ಕೋಟ್ಯಂತರ ರೂ. ಮೀಸಲಿಟ್ಟಿರುತ್ತದೆ. ಆದರೆ ಈ ಹಣವನ್ನು ಬಡರೋಗಿಗಳ ಚಿಕಿತ್ಸೆಗೆ ಬಳಸದೇ ಸ್ವಂತಕ್ಕಾಗಿ ಲೂಟಿ ಮಾಡಿದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

ಬಳ್ಳಾರಿ(ಮೇ.09): ಬಡರೋಗಿಗಳಿಗಾಗಿ ಔಷಧಿ, ಪೀಠೋಪಕರಣ ಖರೀದಿಗಾಗಿ ಸರ್ಕಾರ ಕೋಟ್ಯಂತರ ರೂ. ಮೀಸಲಿಟ್ಟಿರುತ್ತದೆ. ಆದರೆ ಈ ಹಣವನ್ನು ಬಡರೋಗಿಗಳ ಚಿಕಿತ್ಸೆಗೆ ಬಳಸದೇ ಸ್ವಂತಕ್ಕಾಗಿ ಲೂಟಿ ಮಾಡಿದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ವೈದ್ಯಾಧಿಕಾರಿ ಸುಲೋಚನಾ ಕೇಂದ್ರ, ರಾಜ್ಯ ಸರ್ಕಾರಗಳ ಹಣವನ್ನು ಲೂಟಿ ಹೊಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories