ರವಿ ಚನ್ನಣ್ಣನವರ್ ಘರ್ಜನೆ, ವಾಹನ ಸವಾರರಿಗೆ ಖಡಕ್ ವಾರ್ನಿಂಗ್
ನೆಲಮಂಗಲ[ಆ. 19] ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣನವರ್ ನೆಲಮಂಗಲದಲ್ಲಿ ಘರ್ಜಿಸಿದ್ದಾರೆ. ವಾಹನ ಸವಾರರಿಗೆ ಖಡಕ್ ವಾರ್ನಿಂಗ್ ನೀಡಿರುವ ರವಿ ಕಾನೂನು ಮುರಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ. ಕುಡಿದು, ದಾಖಲೆಯಿಲ್ಲದೇ ವಾಹನ ಚಾಲನೆ ಮಾಡಿದರೆ ದಂಡದ ಜತೆಗೆ ವಾಹನ ಸೀಜ್ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ನೆಲಮಂಗಲದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಕಾನೂನು ಕಾಪಾಡುವ ಮಾರ್ಗಗಳನ್ನು ಒಂದೊಂದಾಗಿ ತೆರತೆದಿಟ್ಟರು.
ನೆಲಮಂಗಲ[ಆ. 19] ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣನವರ್ ನೆಲಮಂಗಲದಲ್ಲಿ ಘರ್ಜಿಸಿದ್ದಾರೆ. ವಾಹನ ಸವಾರರಿಗೆ ಖಡಕ್ ವಾರ್ನಿಂಗ್ ನೀಡಿರುವ ರವಿ ಕಾನೂನು ಮುರಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ. ಕುಡಿದು, ದಾಖಲೆಯಿಲ್ಲದೇ ವಾಹನ ಚಾಲನೆ ಮಾಡಿದರೆ ದಂಡದ ಜತೆಗೆ ವಾಹನ ಸೀಜ್ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ನೆಲಮಂಗಲದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಕಾನೂನು ಕಾಪಾಡುವ ಮಾರ್ಗಗಳನ್ನು ಒಂದೊಂದಾಗಿ ತೆರತೆದಿಟ್ಟರು.