Asianet Suvarna News Asianet Suvarna News

ಬೆಂಗಳೂರು : ಎಚ್ಚರ..ಜ್ವರ ಎಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಏನಾಯಿತು?

ಬೆಂಗಳೂರೆಂಬ ಮಹಾನಗರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಬಗ್ಗೆ ಹೇಳುವುದೇ ಬೇಡ.. ಹಣ ವಸೂಲಿ ಮಾಡುತ್ತಿದ್ದಾರೆ.. ಮಗು ಸಾವನ್ನಪ್ಪಿತು ಹೀಗೆ ಅನೇಕ ಸಂಗತಿಗಳು ವರದಿಯಾಗುತ್ತಲೇ ಇರುತ್ತವೆ. ಜ್ವರ ಎಂದು ಬೆಂಗಳೂರು ನಂದಿನಿ ಲೇಔಟ್ ಕಣ್ವ ಶ್ರೀ ಸಾಯಿ ಹಾಸ್ಪಿಟಲ್ ಆಸ್ಪತ್ರೆಗೆ ಹೋದ ವ್ಯಕ್ತಿಗೆ ಏನಾಯಿತು? ಆಸ್ಪತ್ರೆಯವರು ಹೇಳಿದ್ದೇನು? ಎಲ್ಲ ವಿಚಾರಗಳನ್ನು ಸಂಕಷ್ಟ ಅನುಭವಿಸಿದ ಶಶಿಕುಮಾರ್ ಎಂಬುವರ ಮಾತಿನಲ್ಲಿಯೇ ಕೇಳಿ..

ಬೆಂಗಳೂರೆಂಬ ಮಹಾನಗರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಬಗ್ಗೆ ಹೇಳುವುದೇ ಬೇಡ.. ಹಣ ವಸೂಲಿ ಮಾಡುತ್ತಿದ್ದಾರೆ.. ಮಗು ಸಾವನ್ನಪ್ಪಿತು ಹೀಗೆ ಅನೇಕ ಸಂಗತಿಗಳು ವರದಿಯಾಗುತ್ತಲೇ ಇರುತ್ತವೆ. ಜ್ವರ ಎಂದು ಬೆಂಗಳೂರು ನಂದಿನಿ ಲೇಔಟ್ ಕಣ್ವ ಶ್ರೀ ಸಾಯಿ ಹಾಸ್ಪಿಟಲ್ ಆಸ್ಪತ್ರೆಗೆ ಹೋದ ವ್ಯಕ್ತಿಗೆ ಏನಾಯಿತು? ಆಸ್ಪತ್ರೆಯವರು ಹೇಳಿದ್ದೇನು? ಎಲ್ಲ ವಿಚಾರಗಳನ್ನು ಸಂಕಷ್ಟ ಅನುಭವಿಸಿದ ಶಶಿಕುಮಾರ್ ಎಂಬುವರ ಮಾತಿನಲ್ಲಿಯೇ ಕೇಳಿ..

Video Top Stories