Asianet Suvarna News Asianet Suvarna News

ನಂಬಿದ್ರೆ ನಂಬಿ... ಬೆಂಗ್ಳೂರು ಮಂದಿಗೆ ಬಿಗ್ ಶಾಕ್; ಓಡಾಡೊಕೆ ಇನ್ಮುಂದೆ ಕಟ್ಟಿ ಟ್ಯಾಕ್ಸ್!

ಒಂದು ಕಡೆ ಆರ್ಥಿಕ ಹಿಂಜರಿತದಿಂದ ಜನ ಹೈರಾಣಾಗಿದ್ದಾರೆ. ಇನ್ನೊಂದು ಕಡೆ  ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಬೆಂಗಳೂರು ನಿವಾಸಿಗಳ ಜೇಬಿಗೆ ಕತ್ತರಿ ಹಾಕಲು ಆಡಳಿತ ಮುಂದಾಗಿದೆ.

ಬೆಂಗಳೂರು (ಜ.28): ಒಂದು ಕಡೆ ಆರ್ಥಿಕ ಹಿಂಜರಿತ, ಬೆಲೆ ಹೆಚ್ಚಳದಿಂದ ಜನ ಹೈರಾಣಾಗಿದ್ದಾರೆ. ಇನ್ನೊಂದು ಕಡೆ  ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಬೆಂಗಳೂರು ನಿವಾಸಿಗಳ ಜೇಬಿಗೆ ಕತ್ತರಿ ಹಾಕಲು ಬಿಬಿಎಂಪಿ ಮುಂದಾಗಿದೆ.

ಇದನ್ನೂ ನೋಡಿ | ಬೆಂಗಳೂರಲ್ಲಿ ಬೈಕ್ ಮೇಲೆ ಶ್ವಾನದ ಸವಾರಿ, ಏನ್ ಚೆಂದ ಕಣ್ರೀ!...

ಬಿಬಿಎಂಪಿಯು ಭೂಸಾರಿಗೆ ಸೆಸ್‌ ವಿಧಿಸಲು ಮುಂದಾಗಿದ್ದು, ಇನ್ಮುಂದೆ ಒಡಾಡಲು ಕೂಡಾ ತೆರಿಗೆ ಕಟ್ಟಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಏನಿದು ಸಾರಿಗೆ ಸೆಸ್? ಇಲ್ಲಿದೆ ಡೀಟೆಲ್ಸ್...

ಇದನ್ನೂ ನೋಡಿ | ಹಣಕಾಸು ಇಲಾಖೆಗೆ ಆರ್ಥಿಕ ಸಂಕಷ್ಟ; ಮೂರು ತಿಂಗಳಿಂದ ಶಾಸಕರಿಗೆ ಸಂಬಳವೇ ಇಲ್ಲ!...

"

 

Video Top Stories