ನಂಬಿದ್ರೆ ನಂಬಿ... ಬೆಂಗ್ಳೂರು ಮಂದಿಗೆ ಬಿಗ್ ಶಾಕ್; ಓಡಾಡೊಕೆ ಇನ್ಮುಂದೆ ಕಟ್ಟಿ ಟ್ಯಾಕ್ಸ್!
ಒಂದು ಕಡೆ ಆರ್ಥಿಕ ಹಿಂಜರಿತದಿಂದ ಜನ ಹೈರಾಣಾಗಿದ್ದಾರೆ. ಇನ್ನೊಂದು ಕಡೆ ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಬೆಂಗಳೂರು ನಿವಾಸಿಗಳ ಜೇಬಿಗೆ ಕತ್ತರಿ ಹಾಕಲು ಆಡಳಿತ ಮುಂದಾಗಿದೆ.
ಬೆಂಗಳೂರು (ಜ.28): ಒಂದು ಕಡೆ ಆರ್ಥಿಕ ಹಿಂಜರಿತ, ಬೆಲೆ ಹೆಚ್ಚಳದಿಂದ ಜನ ಹೈರಾಣಾಗಿದ್ದಾರೆ. ಇನ್ನೊಂದು ಕಡೆ ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಬೆಂಗಳೂರು ನಿವಾಸಿಗಳ ಜೇಬಿಗೆ ಕತ್ತರಿ ಹಾಕಲು ಬಿಬಿಎಂಪಿ ಮುಂದಾಗಿದೆ.
ಇದನ್ನೂ ನೋಡಿ | ಬೆಂಗಳೂರಲ್ಲಿ ಬೈಕ್ ಮೇಲೆ ಶ್ವಾನದ ಸವಾರಿ, ಏನ್ ಚೆಂದ ಕಣ್ರೀ!...
ಬಿಬಿಎಂಪಿಯು ಭೂಸಾರಿಗೆ ಸೆಸ್ ವಿಧಿಸಲು ಮುಂದಾಗಿದ್ದು, ಇನ್ಮುಂದೆ ಒಡಾಡಲು ಕೂಡಾ ತೆರಿಗೆ ಕಟ್ಟಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಏನಿದು ಸಾರಿಗೆ ಸೆಸ್? ಇಲ್ಲಿದೆ ಡೀಟೆಲ್ಸ್...
ಇದನ್ನೂ ನೋಡಿ | ಹಣಕಾಸು ಇಲಾಖೆಗೆ ಆರ್ಥಿಕ ಸಂಕಷ್ಟ; ಮೂರು ತಿಂಗಳಿಂದ ಶಾಸಕರಿಗೆ ಸಂಬಳವೇ ಇಲ್ಲ!...
"