ಇದು ವ್ಯವಸ್ಥೆ ವಿರುದ್ಧ ಪ್ರತಿಭಟನೆಯಲ್ಲ, ಸಾರ್ವಜನಿಕರ ವಿರುದ್ಧ ಪ್ರತಿಭಟನೆ!
ಬೆಂಗಳೂರು (ಜ. 31): ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಧರಣಿ ಮಾಡೋದು ಕಾಮನ್. ಆದ್ರೇ ಇಲ್ಲೊಬ್ಬ ಅಧಿಕಾರಿ ಸಾರ್ವಜನಿಕವಾಗಿ ಬೇಜವಾಬ್ದಾರಿ ನಾಗರೀಕರ ವಿರುದ್ಧ ಧರಣಿ ನಡೆಸಿದ್ದಾರೆ. ಆಸ್ತಿ ತೆರಿಗೆ ವಸೂಲಾತಿಗಾಗಿ ಧರಣಿ ಕುಳಿತಿದ್ದಾರೆ ಉಪ ಆಯುಕ್ತ ಶಿವೇಗೌಡ. ಯಾಕಾಗಿ ಇವರ ಪ್ರತಿಭಟನೆ? ಇಲ್ಲಿದೆ ನೋಡಿ!
ಬೆಂಗಳೂರು (ಜ. 31): ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಧರಣಿ ಮಾಡೋದು ಕಾಮನ್. ಆದ್ರೇ ಇಲ್ಲೊಬ್ಬ ಅಧಿಕಾರಿ ಸಾರ್ವಜನಿಕವಾಗಿ ಬೇಜವಾಬ್ದಾರಿ ನಾಗರೀಕರ ವಿರುದ್ಧ ಧರಣಿ ನಡೆಸಿದ್ದಾರೆ.
ಕೆಲಸ ಮಾಡದ ಅಧಿಕಾರಿಗಳಿಗೆ ಸಾರ್ವಜನಿಕರಿಂದಲೇ ಬಿತ್ತು ಗೂಸಾ
ಆಸ್ತಿ ತೆರಿಗೆ ವಸೂಲಾತಿಗಾಗಿ ಧರಣಿ ಕುಳಿತಿದ್ದಾರೆ ಉಪ ಆಯುಕ್ತ ಶಿವೇಗೌಡ. ಯಾಕಾಗಿ ಇವರ ಪ್ರತಿಭಟನೆ? ಇಲ್ಲಿದೆ ನೋಡಿ!