ಕೊರೋನಾ 3ನೇ ಅಲೆ ತಡೆಗೆ ಬಿಬಿಎಂಪಿ ಮಾಸ್ಟರ್ ಪ್ಲಾನ್
* ಕೊರೋನಾಗೆ ವ್ಯೂಹ ರಚನೆಗೆ ಅಧಿಕಾರಿಗಳು ಮಾಡಿದ್ದೇನು?
* ವಾರ್ನಿಂಗ್ ಹಂತಗಳ ಬಗ್ಗೆ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ
* ರೆಡ್ ಅಲರ್ಟ್ ಕೇಸ್ಗಳು ತಲುಪದಂತೆ ಕ್ರಮಕ್ಕೆ ಸೂಚನೆ
ಬೆಂಗಳೂರು(ಆ.29): ಕೊರೋನಾ ಮೂರನೇ ಅಲೆ ತಡೆಗೆ ಬಿಬಿಎಂಪಿ ಮಾಸ್ಟರ್ ಪ್ಲಾನ್ವೊಂದನ್ನ ಮಾಡುತ್ತಿದೆ. ಕೊರೋನಾ ವ್ಯೂಹ ರಚನೆಗೆ ಅಧಿಕಾರಿಗಳು ಮಾಡಿದ್ದೇನು?, ಯಾವ ಹಂತಕ್ಕೆ ಕೇಸ್ಗಳು ತಲುಪಿದ್ರೆ ಲಾಕ್ ಮಾಡಬೇಕು?. ವಾರ್ನಿಂಗ್ ಹಂತಗಳ ಬಗ್ಗೆ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ನಾಲ್ಕನೇ ವಾರ್ನಿಂಗ್ ದಾಟಿದ್ರೆ ಬೆಂಗಳೂರು ಲಾಕ್ಗೆ ಸಲಹೆ ನೀಡಿದೆ. ರೆಡ್ ಅಲರ್ಟ್ ಕೇಸ್ಗಳು ತಲುಪದಂತೆ ಕ್ರಮಕ್ಕೆ ಸೂಚನೆ ನೀಡಲಾಗಿದೆ.