Asianet Suvarna News Asianet Suvarna News

ಆಂಬುಲೆನ್ಸ್‌ನಲ್ಲಿ ಸತ್ತ, ಪೋಸ್ಟ್ ಮಾರ್ಟಂ ವೇಳೆ ಬದುಕಿದ್ದ; ಏನಿದು ಅಚ್ಚರಿ..?

ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾನೆಂದು ವೈದ್ಯರು ಪೋಸ್ಟ್ ಮಾರ್ಟಂಗೆ ಮುಂದಾದಾಗ ವ್ಯಕ್ತಿ ಜೀವಂತ ಇರುವುದು ತಿಳಿದು ಬಂದಿದೆ. ಬಾಗಲಕೋಟೆಯ ಬನಹಟ್ಟಿ ತಾ. ಮಹಾಲಿಂಗಪುರದಲ್ಲಿ ಘಟನೆ ನಡೆದಿದೆ. 
 

ಬಾಗಲಕೋಟೆ (ಮಾ. 02):  ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾನೆಂದು ವೈದ್ಯರು ಪೋಸ್ಟ್ ಮಾರ್ಟಂಗೆ ಮುಂದಾದಾಗ ವ್ಯಕ್ತಿ ಜೀವಂತ ಇರುವುದು ತಿಳಿದು ಬಂದಿದೆ. ಬಾಗಲಕೋಟೆಯ ಬನಹಟ್ಟಿ ತಾ. ಮಹಾಲಿಂಗಪುರದಲ್ಲಿ ಘಟನೆ ನಡೆದಿದೆ. 

ಕೋವಿಶೀಲ್ಡ್ ಬದಲು ಕೋವ್ಯಾಕ್ಸಿನ್ ಪಡೆದಿದ್ದೇಕೆ ಪ್ರಧಾನಿ ಮೋದಿ.?

Video Top Stories