Asianet Suvarna News Asianet Suvarna News

ಸಿಸಿಟಿವಿಯಲ್ಲಿ ಶಾಮನೂರು ಪುತ್ರನ ಬಂಡವಾಳ, ದೂರು ದಾಖಲು

ಶಾಮನೂರು ಶಿವಶಂಕರಪ್ಪ ಪುತ್ರ ಗಣೇಶ್ ವಿರುದ್ಧ ಮಹದೇವಪ್ಪ ಎಂಬುವರು ಗಂಭೀರ ಆರೋಪ ಮಾಡಿದ್ದಾರೆ.

ನನ್ನ ಕೊಲೆಗೆ ಗಣೇಶ್ ಸುಪಾರಿ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಿ ನಂಬರ್ 1 ಆಗಿ ಗಣೇಶ್ ಹೆಸರು ಬಂದಿದ್ದು ಸುವರ್ಣ ನ್ಯೂಸ್ ನೊಂದಿಗೆ ಮಹದೇವಪ್ಪ ಮಾತನಾಡಿದ್ದಾರೆ.

ದಾವಣಗೆರೆ(ಡಿ. 27) ಶಾಮನೂರು ಶಿವಶಂಕರಪ್ಪ ಪುತ್ರ ಗಣೇಶ್ ವಿರುದ್ಧ ಮಹದೇವಪ್ಪ ಎಂಬುವರು ಗಂಭೀರ ಆರೋಪ ಮಾಡಿದ್ದಾರೆ.

ನನ್ನ ಕೊಲೆಗೆ ಗಣೇಶ್ ಸುಪಾರಿ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಿ ನಂಬರ್ 1 ಆಗಿ ಗಣೇಶ್ ಹೆಸರು ಬಂದಿದ್ದು ಸುವರ್ಣ ನ್ಯೂಸ್ ನೊಂದಿಗೆ ಮಹದೇವಪ್ಪ ಮಾತನಾಡಿದ್ದಾರೆ.

Video Top Stories