11 ಕೆ.ಜಿ ಚಿನ್ನದ ಶಿವನ ಮುಖವಾಡ ಧಾರಣೆ : ಅರ್ಚಕರಿಗೆ ಹಸ್ತಾಂತರ
ಮಹಾಶಿವರಾತ್ರಿ ಹಬ್ಬಕ್ಕೆ ಸಿದ್ಧತೆಗಳು ಶುರುವಾಗಿವೆ. ಮೈಸೂರಿನ ಶ್ರೀ ತ್ರಿನೇಶ್ವರ ಶಿವಲಿಂಗಕ್ಕೆ ವರ್ಷಕ್ಕೆ ಒಮ್ಮೆ ಮಾತ್ರ 11 ಕೆ.ಜಿ. ಚಿನ್ನದ ಕೊಳಗೆ ಧಾರಣೆ ಮಾಡಲಾಗುತ್ತೆ. ಈ ಹಿನ್ನೆಲೆಯಲ್ಲಿ ಖಜಾನೆಯಲ್ಲಿದ್ದ ಕೊಳಗವನ್ನು ದೇವಾಲಯದ ಅರ್ಚಕರಿಗೆ ಹಸ್ತಾಂತರ ಮಾಡಲಾಗಿದೆ.
ಮೈಸೂರು (ಮಾ.11): ಮಹಾಶಿವರಾತ್ರಿ ಹಬ್ಬಕ್ಕೆ ಸಿದ್ಧತೆಗಳು ಶುರುವಾಗಿವೆ. ಮೈಸೂರಿನ ಶ್ರೀ ತ್ರಿನೇಶ್ವರ ಶಿವಲಿಂಗಕ್ಕೆ ವರ್ಷಕ್ಕೆ ಒಮ್ಮೆ ಮಾತ್ರ 11 ಕೆ.ಜಿ. ಚಿನ್ನದ ಕೊಳಗೆ ಧಾರಣೆ ಮಾಡಲಾಗುತ್ತೆ.
ಶಿವರಾತ್ರಿಯ ದಿನ ಈ ವಸ್ತುಗಳನ್ನು ಶಿವನಿಗೆ ಅರ್ಪಿಸಬೇಡಿ ..
ಈ ಹಿನ್ನೆಲೆಯಲ್ಲಿ ಖಜಾನೆಯಲ್ಲಿದ್ದ ಕೊಳಗವನ್ನು ದೇವಾಲಯದ ಅರ್ಚಕರಿಗೆ ಹಸ್ತಾಂತರ ಮಾಡಲಾಗಿದೆ.