ಬೆಂಗಳೂರಲ್ಲೊಂದು 10 ರೂಪಾಯಿ ಮರ್ಡರ್, ಕ್ಷುಲ್ಲಕ ಕಾರಣಕ್ಕೆ ಪ್ರಾಣವೇ ಹೋಯ್ತು
ಕೇವಲ 10 ರೂ. ಗಾಗಿ ವ್ಯಕ್ತಿಯೊಬ್ಬರ ಕೊಲೆಯಾಗಿಹೋಗಿದೆ. ಭರಣಿಧರನ್ ಎಂಬುವರ ಹತ್ಯೆಯಾಗಿದೆ. ಭಾರತಿ ನಗರ ಠಾಣಾ ವ್ಯಾಪ್ತಿಯ ಲಾವಣ್ಯ ಥಿಯೇಟರ್ ಬಳಿ ಪ್ರಕರಣ ನಡೆದಿದ್ದು ನಿನ್ನೆ[ಗುರುವಾರ] ರಾತ್ರಿ ಸಿನೆಮಾ ನೋಡಲು ಥಿಯೇಟರ್ ಗೆ ಭರಣಿ ಧರನ್ ತೆರಳಿದ್ದರು. ಬೈಕ್ ಪಾರ್ಕ್ ಮಾಡಿ ಪಾರ್ಕಿಂಗ್ ಹಣ ಕೊಡಲು ನಿರಾಕರಿಸಿದ್ದರು. ಈ ವೇಳೆ ಪಾರ್ಕಿಂಗ್ ಹಣ ಕೊಡುವಂತ ಕೇಳಿದ್ದ ಸೆಲ್ವಂ ಎಂಬಾತ ಕೇಳಿದ್ದ. ಪಾರ್ಕಿಂಗ್ ಹಣಕ್ಕಾಗಿ ಇಬ್ಬರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಕೇವಲ 10 ರೂ. ಗಾಗಿ ವ್ಯಕ್ತಿಯೊಬ್ಬರ ಕೊಲೆಯಾಗಿಹೋಗಿದೆ. ಭರಣಿಧರನ್ ಎಂಬುವರ ಹತ್ಯೆಯಾಗಿದೆ. ಭಾರತಿ ನಗರ ಠಾಣಾ ವ್ಯಾಪ್ತಿಯ ಲಾವಣ್ಯ ಥಿಯೇಟರ್ ಬಳಿ ಪ್ರಕರಣ ನಡೆದಿದ್ದು ನಿನ್ನೆ[ಗುರುವಾರ] ರಾತ್ರಿ ಸಿನೆಮಾ ನೋಡಲು ಥಿಯೇಟರ್ ಗೆ ಭರಣಿ ಧರನ್ ತೆರಳಿದ್ದರು. ಬೈಕ್ ಪಾರ್ಕ್ ಮಾಡಿ ಪಾರ್ಕಿಂಗ್ ಹಣ ಕೊಡಲು ನಿರಾಕರಿಸಿದ್ದರು. ಈ ವೇಳೆ ಪಾರ್ಕಿಂಗ್ ಹಣ ಕೊಡುವಂತ ಕೇಳಿದ್ದ ಸೆಲ್ವಂ ಎಂಬಾತ ಕೇಳಿದ್ದ. ಪಾರ್ಕಿಂಗ್ ಹಣಕ್ಕಾಗಿ ಇಬ್ಬರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.