Asianet Suvarna News Asianet Suvarna News

ಆರೆಂಜ್‌ ಕ್ಯಾಪ್‌ಗಾಗಿ 'ತ್ರಿಮೂರ್ತಿ' ಮಧ್ಯೆ ಸಮರ!

ಪ್ರತಿ ಬಾರಿ ಐಪಿಎಲ್‌ ವೇಳೆ ಫಾರಿನ್ ಪ್ಲೇಯರ್ಸ್‌ ಮನರಂಜನೆ ನೀಡುವ ವಿಚಾರದಲ್ಲಿ ಒಂದು ಕೈ ಮೇಲಿರುತ್ತಾರೆ. ಆದರೆ ಈ ಬಾರಿ ಮಾತ್ರ ಇದು ಉಲ್ಟಾ ಹೊಡೆಯುತ್ತಿದೆ. ಬ್ಯಾಟಿಂಗ್‌ನಲ್ಲಿ ವಿದೇಶೀ ಆಟಗಾರರಿಗಿಂತ ಇಂಡಿಯನ್ ಓಪನರ್ಸ್‌ ಧೂಳೆಬ್ಬಿಸಿದ್ದಾರೆ. ಈ ಮೂಲಕ ಆರೆಂಜ್ ಕ್ಯಾಪ್‌ಗಾಗಿ ತ್ರಿಮೂರ್ತಿ ಪ್ಲೇಯರ್ಸ್‌ ಮಧ್ಯೆ ಸಮರ ಏರ್ಪಟ್ಟಿದೆ. 

ಪ್ರತಿ ಬಾರಿ ಐಪಿಎಲ್‌ ವೇಳೆ ಫಾರಿನ್ ಪ್ಲೇಯರ್ಸ್‌ ಮನರಂಜನೆ ನೀಡುವ ವಿಚಾರದಲ್ಲಿ ಒಂದು ಕೈ ಮೇಲಿರುತ್ತಾರೆ. ಆದರೆ ಈ ಬಾರಿ ಮಾತ್ರ ಇದು ಉಲ್ಟಾ ಹೊಡೆಯುತ್ತಿದೆ. ಬ್ಯಾಟಿಂಗ್‌ನಲ್ಲಿ ವಿದೇಶೀ ಆಟಗಾರರಿಗಿಂತ ಇಂಡಿಯನ್ ಓಪನರ್ಸ್‌ ಧೂಳೆಬ್ಬಿಸಿದ್ದಾರೆ. ಈ ಮೂಲಕ ಆರೆಂಜ್ ಕ್ಯಾಪ್‌ಗಾಗಿ ತ್ರಿಮೂರ್ತಿ ಪ್ಲೇಯರ್ಸ್‌ ಮಧ್ಯೆ ಸಮರ ಏರ್ಪಟ್ಟಿದೆ.