Asianet Suvarna News Asianet Suvarna News

ಶಿವಸೇನೆ- ಬಿಜೆಪಿ ಮತ್ತೆ ಮೈತ್ರಿ: ನಾಯಕರ ರಹಸ್ಯ ಮಾತುಕತೆ!

ವಾಕ್ಸಮರದ ಮಧ್ಯೆಯೂ ಶಿವಸೇನೆ ಹಾಗೂ ಬಿಜೆಪಿ ನಾಯಕರು ಒಂದಾಗಿದ್ದಾರೆ. ಸಿಎಂ ಉದ್ಧವ್ ಠಾಕ್ರೆ ಹಾಗೂ ಮಾಝಿ ಸಿಎಂ ದೇವೇಂದ್ರ ಫಡ್ನವೀಸ್ ರಹಸ್ಯ ಸಭೆ ನಡೆಸಿದ್ದಾರೆ. ಈ ಮೂಲಕ ಮತ್ತೆ ಉಭಯ ಪಕ್ಷಗಳು ಪಮೈತ್ರಿ ಮಾಡಿಕೊಳ್ಳುತ್ತವಾ ಅಥವಾ ಕೇವಲ ಮರಾಠಾ ಮೀಸಲಾತಿ ಬಗ್ಗೆ ಮಾತುಕತೆಯಾ ಎಂಬ ಅನುಮಾನ ಹುಟ್ಟಿಸಿದೆ.

ಮುಂಬೈ(ಆ.28)ವಾಕ್ಸಮರದ ಮಧ್ಯೆಯೂ ಶಿವಸೇನೆ ಹಾಗೂ ಬಿಜೆಪಿ ನಾಯಕರು ಒಂದಾಗಿದ್ದಾರೆ. ಸಿಎಂ ಉದ್ಧವ್ ಠಾಕ್ರೆ ಹಾಗೂ ಮಾಝಿ ಸಿಎಂ ದೇವೇಂದ್ರ ಫಡ್ನವೀಸ್ ರಹಸ್ಯ ಸಭೆ ನಡೆಸಿದ್ದಾರೆ. ಈ ಮೂಲಕ ಮತ್ತೆ ಉಭಯ ಪಕ್ಷಗಳು ಪಮೈತ್ರಿ ಮಾಡಿಕೊಳ್ಳುತ್ತವಾ ಅಥವಾ ಕೇವಲ ಮರಾಠಾ ಮೀಸಲಾತಿ ಬಗ್ಗೆ ಮಾತುಕತೆಯಾ ಎಂಬ ಅನುಮಾನ ಹುಟ್ಟಿಸಿದೆ.

ಇಷ್ಟೇ ಅಲ್ಲದೇ ರಾಜ್ಯ, ರಾಷ್ಟ್ರ ಹಾಘೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಸುದ್ದಿಗಳ ಒಂದು ನೋಟ. 

Video Top Stories