Asianet Suvarna News Asianet Suvarna News

ಕೊರೋನಾ ಗೆದ್ದ ಕೇರಳಕ್ಕೆ ಕಾದಿದೆ ಜಲ ಗಂಡಾಂತರ, ಕರ್ನಾಟಕವೂ ಜಲಸಮಾಧಿ!

ದೇವರ ನಾಡಿಗೆ ಮಹಾ ಗಂಡಾಂತರವೊಂದು ಕಾದಿದೆ. ಒಂದು ವೇಳೆ ಇದರ ಬೆನ್ನಲ್ಲೇ ಕೇರಳದ ಅಣೆಕಟ್ಟು ಒಡೆದು ಹೋದರೆ ಕರ್ನಾಟಕವಿಡೀ ಮುಳುಗಲಿದೆ. ಕೊರೋನಾ ಗೆದ್ದ ಕೇರಳಕ್ಕೆ ಇದ್ಯಾವ ಜಲಶಾಪ ಅಂತೀರಾ? ಹಾಗಾದ್ರೆ ನೀವು ಈ ಸುದ್ದಿ ನೋಡಲೇಬೇಕು

ದೇವರ ನಾಡಿಗೆ ಮಹಾ ಗಂಡಾಂತರವೊಂದು ಕಾದಿದೆ. ಒಂದು ವೇಳೆ ಇದರ ಬೆನ್ನಲ್ಲೇ ಕೇರಳದ ಅಣೆಕಟ್ಟು ಒಡೆದು ಹೋದರೆ ಕರ್ನಾಟಕವಿಡೀ ಮುಳುಗಲಿದೆ. ಕೊರೋನಾ ಗೆದ್ದ ಕೇರಳಕ್ಕೆ ಇದ್ಯಾವ ಜಲಶಾಪ ಅಂತೀರಾ? ಹಾಗಾದ್ರೆ ನೀವು ಈ ಸುದ್ದಿ ನೋಡಲೇಬೆಕು.

ದೇವರ ನಾಡು ಡೆಡ್ಲಿ ಕೊರೋನಾವನ್ನು ಹಿಮ್ಮೆಟ್ಟಿಸಿದ ನಾಡು, ಆದರೀಗ ಈ ಕೇರಳಕ್ಕೆ ಜಲಶಾಪ ತಟ್ಟಿದೆ. ಇಲ್ಲಿನ ಮೂರು ಡೆಡ್ಲಿ ಡ್ಯಾಂಗಳು ಒಡೆದರೆ ಕೇರಳವಿಡೀ ಮುಳುಗಲಿದ್ದು, ಕರ್ನಾಟಕವೂ ಭಾರೀ ಸಮಸ್ಯೆ ಎದುರಿಸಬೇಕಾಗುತ್ತದೆ. ಇದು ಮೂರು ಅಣೆಕಟ್ಟುಗಳ ನೂರು ರಹಸ್ಯ. 

Video Top Stories