Asianet Suvarna News Asianet Suvarna News

UP Elections: ಯೋಗಿಗೆ ಪಟ್ಟ ಕಟ್ಟಲು ಮೋದಿ ತಂತ್ರ, ಅಖಾಡಕ್ಕೆ ಚಾಣಾಕ್ಷ!

ಅಖಾಡಕ್ಕೆ ಇಳಿದಾಯ್ತು ಅಸಲಿ ಆಟಗಾರ, ಇನ್ಮುಂದೆ ಬದಲಾಗುತ್ತಾ ಎಲ್ಲಾ ಲೆಕ್ಕಾಚಾರ? ಕೇಸರಿ ಚಾಣಾಕ್ಷನ ವೀರ ವಿಹಾರ. ಯೋಗಿಗೆ ಪಟ್ಟ ಕಟ್ಟಲು ಮೋದಿಯೇ ರಚಿಸಿದ ತಂತ್ರವೇನು ಗೊತ್ತಾ? 

ಲಕ್ನೋ(ಜ.23) ಅಖಾಡಕ್ಕೆ ಇಳಿದಾಯ್ತು ಅಸಲಿ ಆಟಗಾರ, ಇನ್ಮುಂದೆ ಬದಲಾಗುತ್ತಾ ಎಲ್ಲಾ ಲೆಕ್ಕಾಚಾರ? ಕೇಸರಿ ಚಾಣಾಕ್ಷನ ವೀರ ವಿಹಾರ. ಯೋಗಿಗೆ ಪಟ್ಟ ಕಟ್ಟಲು ಮೋದಿಯೇ ರಚಿಸಿದ ತಂತ್ರವೇನು ಗೊತ್ತಾ? 

ಉತ್ತರ ಪ್ರದೇಶದಲ್ಲೀಗ ಎಲೆಕ್ಷನ್ ತೂಫಾನ್. ಬಿಜೆಪಿ ಮತ್ತೆ ಸರ್ಕಾರ ರಚಿಸಲು ಯಾವ ಸವಾಲನ್ನು ಬೇಕಾದರೂ ಎದುರಿಸಲು ಸಿದ್ಧವಿದೆ. ಈ ಯಜ್ಞಕ್ಕೆ ಯೋಗಿಗೆ ಸಾಥ್ ನೀಡಲು ಖುದ್ದು ಪ್ರಧಾನಿ ಮೋದಿ ಹಾಗೂ ಬಿಜೆಪಿ ಚಾಣಾಕ್ಷ ಅಮಿತ್ ಶಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಿರುವಾಗ ಬಿಜೆಪಿ ಸಿದ್ಧತೆ ಹೇಗಿದೆ? ಇಲ್ಲಿದೆ ನೋಡಿ ಒಂದು ಝಲಕ್