ಹಿಂದಿ ಹೇರಿಕೆಯೋ-ಚುನಾವಣಾ ಪ್ರಚಾರವೋ? ಕನ್ನಿಮೋಳಿ ಟ್ವೀಟ್ ನಂತ್ರ ಮತ್ತಷ್ಟು ಪ್ರಶ್ನೆಗಳು!
ಹಿಂದಿ ಬಂದರೆ ಮಾತ್ರ ಭಾರತೀಯನಾ? ಕನ್ನಿಮೋಳಿ ಟ್ವೀಟ್ ನಂತರ ಹುಟ್ಟಿಕೊಂಡ ಚರ್ಚೆ/ ಕನ್ನಿಮೋಳಿ ಬೆಂಬಲಕ್ಕೆ ನಿಂತ ಎಚ್.ಡಿ.ಕುಮಾರಸ್ವಾಮಿ/ ಹಾಗಾದರೆ ಏನಿದರ ಅಸಲಿ ಕತೆ
ಚೆನ್ನೈ(ಆ. 11) ಹಿಂದಿ ಬಂದರೆ ಮಾತ್ರ ಭಾರತೀಯರಾ? ಇಂಥದ್ದೊಂದು ಚರ್ಚೆ ಮತ್ತೆ ಹುಟ್ಟಿಕೊಂಡಿದೆ. ತಮಿಳುನಾಡಿನ ರಾಜಕಾರಣಿ ಕನ್ನಿಮೋಳಿ ಮಾಡಿದ ಟ್ವೀಟ್ ಈಗ ಚರ್ಚೆಗೆ ಮತ್ತೆ ವೇದಿಕೆ ತಂದಿದೆ.
ಹಿಂದಿ ಬಾರದಿದ್ದರೆ ಭಾರತೀಯರೇ ಅಲ್ವಾ?
ಇದಕ್ಕೆ ಇನ್ನೊಂದು ಆಯಾಮದಲ್ಲಿ ಪ್ರತಿಕ್ರಿಯೆ ಬಂದಿದ್ದು , ಚುನಾವಣೆ ಬಂದಿದ್ದು ಕನ್ನಿಮೋಳಿ ಪ್ರಚಾರ ಪಡೆದುಕೊಳ್ಳಲು ಹೀಗೆ ಮಾಡಿದ್ದಾರೆ ಎನ್ನಲಾಗಿದೆ. ಏನೇ ಆಗಲಿ ಹಿಂದಿ ಹೇರಿಕೆ ಏನಿದು ಹೊಸ ಚರ್ಚೆ ನೋಡಿಕೊಂಡು ಬನ್ನಿ..
"