Asianet Suvarna News Asianet Suvarna News

ಅಯೋಧ್ಯೆ ಮಹಾತೀರ್ಪು: ದೇಶದೆಲ್ಲೆಡೆ ಕಟ್ಟೆಚ್ಚರ, ರಾಜ್ಯದಲ್ಲಿಯೂ ಅಲರ್ಟ್

ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಂಡಿ ಎಂದು 1885ರಲ್ಲಿ ಮೊದಲು ಕಟೆಕಟೆಗೆ ಏರಲಾಯಿತು. ನಂತರ 134 ವರ್ಷಗಳಲ್ಲಿ ನಾನ ಹಂತದ ವಿಚಾರಣೆಗೆ ಗುರಿಯಾಗಿದ್ದ
ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ಕುರಿತ ಐತಿಹಾಸಿಕ ತೀರ್ಪು ಪ್ರಕಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟೆಚ್ಚರ ವಿಧಿಸಲಾಗಿದೆ. ಹೇಗಿದೆ ಎಲ್ಲೆಡೆ ಪರಿಸ್ಥಿತಿ. ನೀವೇ ನೋಡಿ.

ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಂಡಿ ಎಂದು 1885ರಲ್ಲಿ ಮೊದಲು ಕಟೆಕಟೆಗೆ ಏರಲಾಯಿತು. ನಂತರ 134 ವರ್ಷಗಳಲ್ಲಿ ನಾನ ಹಂತದ ವಿಚಾರಣೆಗೆ ಗುರಿಯಾಗಿದ್ದ
ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ಕುರಿತ ಐತಿಹಾಸಿಕ ತೀರ್ಪು ಪ್ರಕಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟೆಚ್ಚರ ವಿಧಿಸಲಾಗಿದೆ. ಹೇಗಿದೆ ಎಲ್ಲೆಡೆ ಪರಿಸ್ಥಿತಿ. ನೀವೇ ನೋಡಿ.