ಬೇಕಾಬಿಟ್ಟಿ ಖರ್ಚು ಮಾಡಬೇಡಿ, ಕಷ್ಟದಲ್ಲಿರುವವರಿಗೆ ನರವಾಗಿ; RSS ಮುಖ್ಯಸ್ಥ ಮೋಹನ್ ಭಾಗವತ್!
ಕೊರೋನಾ ವಿರುದ್ಧದ ವಿಶ್ವವೇ ಹೋರಾಡುತ್ತಿದೆ. ನಾವೆಲ್ಲಾ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ. RSS ಸಂಘದ ಎಲ್ಲಾ ಚಟುವಟಿಕೆಗಳು ರದ್ದಾಗಿದೆ. ಆದರೆ ಸಾಮಾಜಿಕ ಕಾರ್ಯ ನಡೆಯುತ್ತಿದೆ. ಇದು ಸಂಘಕ್ಕಾಗಿ ಅಲ್ಲ, ದೇಶದ ನಾಗರೀಕರಿಗಾಗಿ ಸ್ವಯಂ ಸೇವಕರು ದುಡಿಯುತ್ತಿದ್ದಾರೆ. ಜಗತ್ತಿನ ದುಃಖ ದೂರ ಮಾಡುವುದೇ ನಮ್ಮ ಉದ್ದೇಶ. ಬೇಕಾಬಿಟ್ಟಿ ಖರ್ಚು ಮಾಡಬೇಡಿ, ಇತರರಿಗೆ ನೆರವಾಗಿ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಮೋಹನ್ ಭಾಗವತ್ ಸುದ್ದಿಗೋಷ್ಠಿ ವಿವರ ಇಲ್ಲಿದೆ.
ನಾಗ್ಪುರ(ಏ.26): ಕೊರೋನಾ ವಿರುದ್ಧದ ವಿಶ್ವವೇ ಹೋರಾಡುತ್ತಿದೆ. ನಾವೆಲ್ಲಾ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ. RSS ಸಂಘದ ಎಲ್ಲಾ ಚಟುವಟಿಕೆಗಳು ರದ್ದಾಗಿದೆ. ಆದರೆ ಸಾಮಾಜಿಕ ಕಾರ್ಯ ನಡೆಯುತ್ತಿದೆ. ಇದು ಸಂಘಕ್ಕಾಗಿ ಅಲ್ಲ, ದೇಶದ ನಾಗರೀಕರಿಗಾಗಿ ಸ್ವಯಂ ಸೇವಕರು ದುಡಿಯುತ್ತಿದ್ದಾರೆ. ಜಗತ್ತಿನ ದುಃಖ ದೂರ ಮಾಡುವುದೇ ನಮ್ಮ ಉದ್ದೇಶ. ಬೇಕಾಬಿಟ್ಟಿ ಖರ್ಚು ಮಾಡಬೇಡಿ, ಇತರರಿಗೆ ನೆರವಾಗಿ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಮೋಹನ್ ಭಾಗವತ್ ಸುದ್ದಿಗೋಷ್ಠಿ ವಿವರ ಇಲ್ಲಿದೆ.