Asianet Suvarna News Asianet Suvarna News

ರಾಜಕೀಯ ಬಿಟ್ಟು ದೇಶದ ಬಗ್ಗೆ ವಿಚಾರ ಮಾಡಬೇಕು: ಕೇಂದ್ರ, ರಾಜ್ಯಕ್ಕೆ ರಾಮ್‌ದೇವ್ ಮನವಿ

' ರಾಜಕೀಯ ಬಿಟ್ಟು ದೇಶದ ಬಗ್ಗೆ ವಿಚಾರ ಮಾಡಿ ಎಂದು ಕೇಂದ್ರ ಹಾಗೂ ರಾಜ್ಯಕ್ಕೆ ಬಾಬಾ ರಾಮದೇವ್ ಮನವಿ ಮಾಡಿದ್ದಾರೆ. 2025 ಕ್ಕೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಮುಟ್ಟಬೇಕು ಎಂದು ಗುರಿ ಇಟ್ಟುಕೊಂಡಿದ್ದೀರಲ್ಲ, ಈ ಯೋಜನೆ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ. ಕೃಷಿ, ಸಂಶೋಧನೆ, ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಡಿ. ಭಾರತದಲ್ಲಿ ಧರ್ಮ, ಸಂಸತ್‌ಗೆ ಬಹಳ ಗೌರವ ಇದೆ. ಅದೇ ಗೌರವವನ್ನು ಕೃಷಿ, ವ್ಯಾಪಾರ, ಉದ್ಯಮಕ್ಕೆ ನೀಡಿ' ಎಂದು ಬಾಬಾ ರಾಮ್‌ದೇವ್ ಮನವಿ ಮಾಡಿದ್ದಾರೆ. 

' ರಾಜಕೀಯ ಬಿಟ್ಟು ದೇಶದ ಬಗ್ಗೆ ವಿಚಾರ ಮಾಡಿ ಎಂದು ಕೇಂದ್ರ ಹಾಗೂ ರಾಜ್ಯಕ್ಕೆ ಬಾಬಾ ರಾಮದೇವ್ ಮನವಿ ಮಾಡಿದ್ದಾರೆ. 2025 ಕ್ಕೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಮುಟ್ಟಬೇಕು ಎಂದು ಗುರಿ ಇಟ್ಟುಕೊಂಡಿದ್ದೀರಲ್ಲ, ಈ ಯೋಜನೆ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ. ಕೃಷಿ, ಸಂಶೋಧನೆ, ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಡಿ. ಭಾರತದಲ್ಲಿ ಧರ್ಮ, ಸಂಸತ್‌ಗೆ ಬಹಳ ಗೌರವ ಇದೆ. ಅದೇ ಗೌರವವನ್ನು ಕೃಷಿ, ವ್ಯಾಪಾರ, ಉದ್ಯಮಕ್ಕೆ ನೀಡಿ' ಎಂದು ಬಾಬಾ ರಾಮ್‌ದೇವ್ ಮನವಿ ಮಾಡಿದ್ದಾರೆ. 

Video Top Stories