ರಾಜಕೀಯ ಬಿಟ್ಟು ದೇಶದ ಬಗ್ಗೆ ವಿಚಾರ ಮಾಡಬೇಕು: ಕೇಂದ್ರ, ರಾಜ್ಯಕ್ಕೆ ರಾಮ್ದೇವ್ ಮನವಿ
' ರಾಜಕೀಯ ಬಿಟ್ಟು ದೇಶದ ಬಗ್ಗೆ ವಿಚಾರ ಮಾಡಿ ಎಂದು ಕೇಂದ್ರ ಹಾಗೂ ರಾಜ್ಯಕ್ಕೆ ಬಾಬಾ ರಾಮದೇವ್ ಮನವಿ ಮಾಡಿದ್ದಾರೆ. 2025 ಕ್ಕೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಮುಟ್ಟಬೇಕು ಎಂದು ಗುರಿ ಇಟ್ಟುಕೊಂಡಿದ್ದೀರಲ್ಲ, ಈ ಯೋಜನೆ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ. ಕೃಷಿ, ಸಂಶೋಧನೆ, ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಡಿ. ಭಾರತದಲ್ಲಿ ಧರ್ಮ, ಸಂಸತ್ಗೆ ಬಹಳ ಗೌರವ ಇದೆ. ಅದೇ ಗೌರವವನ್ನು ಕೃಷಿ, ವ್ಯಾಪಾರ, ಉದ್ಯಮಕ್ಕೆ ನೀಡಿ' ಎಂದು ಬಾಬಾ ರಾಮ್ದೇವ್ ಮನವಿ ಮಾಡಿದ್ದಾರೆ.
' ರಾಜಕೀಯ ಬಿಟ್ಟು ದೇಶದ ಬಗ್ಗೆ ವಿಚಾರ ಮಾಡಿ ಎಂದು ಕೇಂದ್ರ ಹಾಗೂ ರಾಜ್ಯಕ್ಕೆ ಬಾಬಾ ರಾಮದೇವ್ ಮನವಿ ಮಾಡಿದ್ದಾರೆ. 2025 ಕ್ಕೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಮುಟ್ಟಬೇಕು ಎಂದು ಗುರಿ ಇಟ್ಟುಕೊಂಡಿದ್ದೀರಲ್ಲ, ಈ ಯೋಜನೆ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ. ಕೃಷಿ, ಸಂಶೋಧನೆ, ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಡಿ. ಭಾರತದಲ್ಲಿ ಧರ್ಮ, ಸಂಸತ್ಗೆ ಬಹಳ ಗೌರವ ಇದೆ. ಅದೇ ಗೌರವವನ್ನು ಕೃಷಿ, ವ್ಯಾಪಾರ, ಉದ್ಯಮಕ್ಕೆ ನೀಡಿ' ಎಂದು ಬಾಬಾ ರಾಮ್ದೇವ್ ಮನವಿ ಮಾಡಿದ್ದಾರೆ.