ಮನ್ಮೋಹನ್ ಸಿಂಗ್ ಆಗ್ರಹಿಸಿದ- ಮೋದಿ ತಂದ ಕೃಷಿ ಕಾಯ್ದೆಯಲ್ಲಿನ ವ್ಯತ್ಯಾಸವೇನು?
ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆ ಕುರಿತು ಮಾತನಾಡಿದ್ದಾರೆ. ನೂತನ ಕೃಷಿ ಕಾಯ್ದೆ ಕುರಿತು ಹೋರಾಟ ತೀವ್ರಗೊಳ್ಳುತ್ತಿದೆ. ಇದರ ನಡುವೆ ಕಾಂಗ್ರಸ್ ಯು ಟರ್ನ್ ಪಾತ್ರವನ್ನು ಮೋದಿ ಹೇಳಿದ್ದಾರೆ. ಅಂದು ಮನಮೋಹನ್ ಸಿಂಗ್ ಹೇಳಿದ ಮಾತನ್ನ ಮೋದಿ ಪುನರುಚ್ಚರಿಸಿದ್ದಾರೆ. ಸದನದಲ್ಲಿ ಮೋದಿ ಮಾತು, ಪಶ್ಚಿಮ ಬಂಗಾಳ ಚುನಾವಣೆ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆ ಕುರಿತು ಮಾತನಾಡಿದ್ದಾರೆ. ನೂತನ ಕೃಷಿ ಕಾಯ್ದೆ ಕುರಿತು ಹೋರಾಟ ತೀವ್ರಗೊಳ್ಳುತ್ತಿದೆ. ಇದರ ನಡುವೆ ಕಾಂಗ್ರಸ್ ಯು ಟರ್ನ್ ಪಾತ್ರವನ್ನು ಮೋದಿ ಹೇಳಿದ್ದಾರೆ. ಅಂದು ಮನಮೋಹನ್ ಸಿಂಗ್ ಹೇಳಿದ ಮಾತನ್ನ ಮೋದಿ ಪುನರುಚ್ಚರಿಸಿದ್ದಾರೆ. ಸದನದಲ್ಲಿ ಮೋದಿ ಮಾತು, ಪಶ್ಚಿಮ ಬಂಗಾಳ ಚುನಾವಣೆ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.