ದೇಶಕ್ಕೆ ಮೋದಿ, ರಾಜ್ಯಕ್ಕೆ ಬಿಎಸ್ವೈ; ಕೊರೊನಾ ನಿಭಾಯಿಸುವಲ್ಲಿ ಕರ್ನಾಟಕ ನಂ 1
ಕೋವಿಡ್ 19 ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಧಾರಗಳು ಶ್ಲಾಘನೀಯ. ಕೊರೊನಾ ನಿಭಾಯಿಸಿದ ರೀತಿಗೆ ಎಲ್ಲರೂ ನಮೋಗೆ ಜೈಕಾರ ಹಾಕುತ್ತಿದ್ದಾರೆ. ಇಡೀ ವಿಶ್ವವೇ ಮೋದಿಯನ್ನು ಅನುಸರಿಸುತ್ತಿದೆ. ಮೆಚ್ಚಿ ಕೊಂಡಾಡುತ್ತಿದೆ.
ಬೆಂಗಳೂರು (ಜೂ. 04): ಕೋವಿಡ್ 19 ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಧಾರಗಳು ಶ್ಲಾಘನೀಯ. ಕೊರೊನಾ ನಿಭಾಯಿಸಿದ ರೀತಿಗೆ ಎಲ್ಲರೂ ನಮೋಗೆ ಜೈಕಾರ ಹಾಕುತ್ತಿದ್ದಾರೆ. ಇಡೀ ವಿಶ್ವವೇ ಮೋದಿಯನ್ನು ಅನುಸರಿಸುತ್ತಿದೆ. ಮೆಚ್ಚಿ ಕೊಂಡಾಡುತ್ತಿದೆ.
ಚೀನಾ ಸೊಕ್ಕು ಮುರಿಯಲು ಮೋದಿ-ಟ್ರಂಪ್ 7+4 ಸೂತ್ರ; ಡ್ರ್ಯಾಗನ್ಗೆ ಶುರುವಾಗಿದೆ ಢವಢವ
ಇನ್ನು ಇತರೆ ರಾಜ್ಯಗಳಿಗೆ ಹೋಲಿಸಿದರೆ ಕೊರೊನಾ ನಿಭಾಯಿಸುವಲ್ಲಿ ಕರ್ನಾಟಕ ನಂ 1 ಇದೆ. ಇದಕ್ಕೆ ಕಾರಣ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ. ಕೇಂದ್ರದ ನಿರ್ಧಾರಗಳನ್ನು ಸ್ವಾಗತಿಸಿ, ಆ ಗೈಡ್ಲೈನ್ಸ್ಗಳನ್ನು ಚಾಚು ತಪ್ಪದೇ ಎಲ್ಲರೂ ಪಾಲಿಸುವಂತೆ ಕಠಿಣ ಕ್ರಮಗಳನ್ನು ಕೈಗೊಂಡು ಉತ್ತಮ ನಾಯಕ ಎನಿಸಿಕೊಂಡರು. ಈ ಬಗ್ಗೆ ಇಲ್ಲಿದೆ ಒಂದು ರಿಪೋರ್ಟ್ ನೋಡಿ..!