ಈ ನಾಯಕಿಗೆ ಸರ್ಜಿಕಲ್ ದಾಳಿ ನಡೆದಿರೋದು ಡೌಟಂತೆ!
ಭಾರತೀಯ ವಾಯುಪಡೆಯು ಬಾಲಕೋಟ್ನಲ್ಲಿ ಉಗ್ರರ ಭದ್ರಕೋಟೆಗೆ ನುಗ್ಗಿ ಅಲ್ಲೇ ಅವರಿಗೆ ಗತಿಕಾಣಿಸಿದೆ. ಪ್ರತಿಪಕ್ಷಗಳು ಸೇರಿದಂತೆ ಎಲ್ಲಾ ಭಾರತೀಯರು ಸೇನಾ ಕಾರ್ಯಾಚರಣೆಗೆ ಭೇಷ್ ಅನ್ನುತ್ತಿದ್ದರೆ, ಈ ರಾಜಕೀಯ ನಾಯಕಿ ಮಾತ್ರ ಅನುಮಾನ ವ್ಯಕ್ತಪಡಿಸಿದ್ದಾರೆ.
ಭಾರತೀಯ ವಾಯುಪಡೆಯು ಬಾಲಕೋಟ್ನಲ್ಲಿ ಉಗ್ರರ ಭದ್ರಕೋಟೆಗೆ ನುಗ್ಗಿ ಅಲ್ಲೇ ಅವರಿಗೆ ಗತಿಕಾಣಿಸಿದೆ. ಪ್ರತಿಪಕ್ಷಗಳು ಸೇರಿದಂತೆ ಎಲ್ಲಾ ಭಾರತೀಯರು ಸೇನಾ ಕಾರ್ಯಾಚರಣೆಗೆ ಭೇಷ್ ಅನ್ನುತ್ತಿದ್ದರೆ, ಈ ರಾಜಕೀಯ ನಾಯಕಿ ಮಾತ್ರ ಅನುಮಾನ ವ್ಯಕ್ತಪಡಿಸಿದ್ದಾರೆ.