ಇನ್ನಾದ್ರೂ ಪಾಪಿಗಳನ್ನು ಗಲ್ಲಿಗೇರಿಸಿ: ನಿರ್ಭಯಾ ತಾಯಿ ಅಳಲು!
ನಿರ್ಭಯಾ ಹತ್ಯಾಚಾರಿಗಳು ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ಇನ್ನಾದರೂ ತಮ್ಮ ಮಗಳ ಹಂತಕರನ್ನು ನಿಗದಿತ ದಿನಾಂಕದಂದೇ ಗಲ್ಲಿಗೇರಿಸುವಂತೆ ನಿರ್ಭತಾ ತಾಯಿ ಮನವಿ ಮಾಡಿದ್ದಾರೆ.
ನವದೆಹಲಿ(ಜ.30): ನಿರ್ಭಯಾ ಹತ್ಯಾಚಾರಿಗಳು ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ಇನ್ನಾದರೂ ತಮ್ಮ ಮಗಳ ಹಂತಕರನ್ನು ನಿಗದಿತ ದಿನಾಂಕದಂದೇ ಗಲ್ಲಿಗೇರಿಸುವಂತೆ ನಿರ್ಭತಾ ತಾಯಿ ಮನವಿ ಮಾಡಿದ್ದಾರೆ. ನಾವು ಸಾಕಷ್ಟು ಕಾನೂನು ಹೋರಾಟ ಮಾಡಿ ನ್ಯಾಯದ ಹೊಸ್ತಿಲಲ್ಲಿ ಬಂದು ನಿಂತಿದ್ದು, ಹಂತಕರನ್ನು ಗಲ್ಲಿಗೇರಿಸುವ ಮೂಲಕ ತಮ್ಮ ಮಗಳ ಆತ್ಮಕ್ಕೆ ಶಾಂತಿ ಒದಗಿಸಿ ಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..