ರಾಮಮಂದಿರ ಭೂಮಿಪೂಜೆ ಮುಹೂರ್ತ ಅಶುಭನಾ? ಎದ್ದಿದೆ ಅಪಸ್ವರ
ಆ.5 ರಂದು ನಡೆಸಲು ಉದ್ದೇಶಿಸಿರುವ ಅಯೋಧ್ಯೆ ರಾಮಮಂದಿರ ಭೂಮಿಪೂಜೆ ಬಗ್ಗೆ ಮತ್ತಷ್ಟುಅಪಸ್ವರ ಎದ್ದಿದೆ. ಆ.5ರಂದು ಒಳ್ಳೆಯ ಮುಹೂರ್ತವಿಲ್ಲ. ಇಡೀ ತಿಂಗಳಲ್ಲಿ ಯಾವುದೇ ಒಳ್ಳೆಯ ಮುಹೂರ್ತವಿಲ್ಲ. ಆದರೂ ಟ್ರಸ್ಟ್ನ ಸದಸ್ಯರು ತಮ್ಮ ಅನುಕೂಲಕ್ಕೆ ತಕ್ಕಂತೆ ದಿನಾಂಕ ನಿಗದಿ ಮಾಡಿದ್ದಾರೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಸುಮೇರು ಪೀಠ ಶಂಕರಾಚಾರ್ಯ ನರೇಂದ್ರಾನಂದ ಮಹಾರಾಜ್ ಆರೋಪಿಸಿದ್ದಾರೆ.
ಬೆಂಗಳೂರು (ಜು. 26): ಆ.5ರಂದು ನಡೆಸಲು ಉದ್ದೇಶಿಸಿರುವ ಅಯೋಧ್ಯೆ ರಾಮಮಂದಿರ ಭೂಮಿಪೂಜೆ ಬಗ್ಗೆ ಮತ್ತಷ್ಟುಅಪಸ್ವರ ಎದ್ದಿದೆ. ಆ.5 ರಂದು ಒಳ್ಳೆಯ ಮುಹೂರ್ತವಿಲ್ಲ. ಇಡೀ ತಿಂಗಳಲ್ಲಿ ಯಾವುದೇ ಒಳ್ಳೆಯ ಮುಹೂರ್ತವಿಲ್ಲ. ಆದರೂ ಟ್ರಸ್ಟ್ನ ಸದಸ್ಯರು ತಮ್ಮ ಅನುಕೂಲಕ್ಕೆ ತಕ್ಕಂತೆ ದಿನಾಂಕ ನಿಗದಿ ಮಾಡಿದ್ದಾರೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಸುಮೇರು ಪೀಠ ಶಂಕರಾಚಾರ್ಯ ನರೇಂದ್ರಾನಂದ ಮಹಾರಾಜ್ ಆರೋಪಿಸಿದ್ದಾರೆ.
ಒಳ್ಳೆಯ ಮುಹೂರ್ತದಲ್ಲಿ ಭೂಮಿಪೂಜೆ ನೆರವೇರಿಸದೇ ಇದ್ದಲ್ಲಿ, ಸಹಜವಾಗಿಯೇ ಅದು ಋುಣಾತ್ಮಕ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!