Asianet Suvarna News Asianet Suvarna News

ಯುವ ಬರಹಗಾರರಿಗೆ ಹೊಸ ವೇದಿಕೆ ಕಲ್ಪಿಸಿದ ಮೋದಿ; ನಿಮ್ಮ ಕುತೂಹಲಕ್ಕೆ ತೇಜಸ್ವಿ ಉತ್ತರ!

ನೀವು ಬರಹಗಾರರೇ? ನಿಮ್ಮ ಬರಹಗಳನ್ನು ಪ್ರಕಟ ಮಾಡಬೇಕೆ? ಪುಸ್ತಕ ರೂಪದಲ್ಲಿ ಹೊರತಬೇಕೆ? ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಮೆಂಟರಿಂಗ್ ಯುವ ಸ್ಕೀಮ್ ಜಾರಿಗೆ ತಂದಿದ್ದಾರೆ. ಈ ಯೋಜನೆಯಡಿ ಯುವ ಬರಹಗಾರರಿಗೆ ವೇದಿಕೆ ಕಲ್ಪಿಸಲು ಅವಕಾಶ ನೀಡಲಾಗಿದೆ. ಆಯ್ಕೆಯಾದ ಬರಹಾರರಿಗೆ ತಿಂಗಳು 50,000 ರೂಪಾಯಿ ಸೇರಿದಂತೆ ಹತ್ತು ಹಲವು ಪ್ರಯೋಜನವನ್ನು ನೀಡಿದೆ. ಈ ಕುರಿತು ಸಂಸದ ತೇಜಸ್ವಿ ಸೂರ್ಯ ವಿವರಣೆ ನೀಡಿದ್ದಾರೆ. 

ಬೆಂಗಳೂರು(ಜೂ.12): ನೀವು ಬರಹಗಾರರೇ? ನಿಮ್ಮ ಬರಹಗಳನ್ನು ಪ್ರಕಟ ಮಾಡಬೇಕೆ? ಪುಸ್ತಕ ರೂಪದಲ್ಲಿ ಹೊರತಬೇಕೆ? ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಮೆಂಟರಿಂಗ್ ಯುವ ಸ್ಕೀಮ್ ಜಾರಿಗೆ ತಂದಿದ್ದಾರೆ. ಈ ಯೋಜನೆಯಡಿ ಯುವ ಬರಹಗಾರರಿಗೆ ವೇದಿಕೆ ಕಲ್ಪಿಸಲು ಅವಕಾಶ ನೀಡಲಾಗಿದೆ. ಆಯ್ಕೆಯಾದ ಬರಹಾರರಿಗೆ ತಿಂಗಳು 50,000 ರೂಪಾಯಿ ಸೇರಿದಂತೆ ಹತ್ತು ಹಲವು ಪ್ರಯೋಜನವನ್ನು ನೀಡಿದೆ. ಈ ಕುರಿತು ಸಂಸದ ತೇಜಸ್ವಿ ಸೂರ್ಯ ವಿವರಣೆ ನೀಡಿದ್ದಾರೆ. 

Video Top Stories