Asianet Suvarna News Asianet Suvarna News

8 ವರ್ಷದಿಂದ  ಮೂಲೆ ಸೇರಿದ್ದ ವಕ್ಫ್  ಬೋರ್ಡ್ ವರದಿಯಲ್ಲೇನಿತ್ತು?

ಕರ್ನಾಟಕ ರಾಜ್ಯ ವಕ್ಫ್ ಆಸ್ತಿ ಪ್ರಕರಣ/  ರಾಜ್ಯಸಭಾ ಸದಸ್ಯ, ಬಿಜೆಪಿ ವಕ್ತಾರ ರಾಜೀವ್ ಚಂದ್ರಶೇಖರ್ ಸುದ್ದಿಗೋಷ್ಠಿ/  ಅನ್ವರ್‌ ಮಾಣಿಪ್ಪಾಡಿ ಎಂಟು ವರ್ಷಗಳ ಹಿಂದೆ ಸಲ್ಲಿಕೆ ಮಾಡಿದ್ದ ವರದಿ/ ವಕ್ಫ್ ಆಸ್ತಿಯಾರ ಪಾಲಾಗಿದೆ?

ನವದೆಹಲಿ(ಅ. 15) ಕರ್ನಾಟಕ ರಾಜ್ಯ ವಕ್ಫ್ ಆಸ್ತಿ ವಂಚನೆ ಕುರಿತು ಅನ್ವರ್‌ ಮಾಣಿಪ್ಪಾಡಿ ಅಧ್ಯಕ್ಷರಾಗಿದ್ದ ವೇಳೆ ರಾಜ್ಯ ಅಲ್ಪಸಂಖ್ಯಾತ ಆಯೋಗ ಸಲ್ಲಿಸಿದ ಅಧ್ಯಯನ ವರದಿಯನ್ನು ರಾಜ್ಯ ಸರ್ಕಾರ ಎಂಟು ವರ್ಷಗಳ ನಂತರ ವಿಧಾನಸಭೆಯಲ್ಲಿ ಮಂಡಿಸಿದೆ.

ಕಾನೂನು ಮುರಿದವರೆಲ್ಲ ದೇಶದಿಂಧ ಓಡಿ ಹೋಗುತ್ತಿದ್ದಾರೆ

ಇದೇ ವಿಚಾರದ ಬಗ್ಗೆ ಮಾತನಾಡಿರುವ ಬಿಜೆಪಿ ವಕ್ತಾರ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, 2012 ರಲ್ಲಿಯೇ ವರದಿ ತಯಾರಾಗಿತ್ತು.  ಎಂಟು ವರ್ಷ ಎರಡು ಜಾತ್ಯತೀತ ಎಂದು ಕರೆದುಕೊಳ್ಳುವ ಮುಖ್ಯಮಂತ್ರಿಗಳು ಏನು  ಮಾಡಿದ್ದರು?  ಏನು ಪ್ರಶ್ನೆ ಮಾಡಿದ್ದಾರೆ.

Video Top Stories