
ಭಾರೀ ಮಳೆಯ ಭವಿಷ್ಯ ನುಡಿದ ಹವಾಮಾನ ಇಲಾಖೆ; 5 ರಾಜ್ಯಗಳಲ್ಲಿ ವರುಣನ ರಣಾರ್ಭಟ
ತಿಮ್ಮಪ್ಪನ ತಿರುಪತಿಗೂ ಜಲ ಗಂಡಾಂತರ ಎದುರಾಗಿದೆ. ಸೂಪರ್ ಸ್ಟಾರ್ ಮನೆಗೂ ಪ್ರವಾಹ ಪ್ರಹಾರ ಕೊಟ್ಟಿದೆ. ಅಷ್ಟಕ್ಕೂ ಇನ್ನೆಷ್ಟು ಕಾಲ ಕಾಡಲಿದೆ ಈ ಜಲ ಪ್ರಳಯ ಭೀತಿ? ಎಲ್ಲೆಲ್ಲಿ ಹೇಗಿದೆ ಅದರ ಅವಾಂತರ? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದಿಡೋದೇ ಇವತ್ತಿನ ಸ್ಪೆಷಲ್ ಸ್ಟೋರಿ, ಮಳೆ ಪ್ರಳಯ.
ಐದೈದು ರಾಜ್ಯಗಳನ್ನೇ ನುಂಗಿ ಹಾಕೋದಕ್ಕೆ ಹೊಂಚು ಹಾಕಿಯೇ ಬಂದ ಹಾಗಿದೆ, ವರುಣರಾಯ. ಹಾಗಾಗಿನೆ ಅರೆಕ್ಷಣವೂ ಆರ್ಭಟ ನಿಲ್ಲಿಸದೆ ದಂಡಯಾತ್ರೆ ಮುಂದುವರೆಸಿದ್ದಾನೆ. ಅದರ ಎಫೆಕ್ಟ್ ಏನಾಗಿದೆ, ಅಷ್ಟಕ್ಕೂ ಈ ವರುಣಾಸುರ ಆಕ್ರಮಣಕ್ಕೆ ಮುಂದಾಗಿದ್ದು ಯಾಕೆ?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ