'ಧರ್ಮ ಹೊರತುಪಡಿಸಿ ಎಲ್ಲರ ಡಿಎನ್ಎ ಒಂದೇ' ಭಾಗವತ್ ಹೇಳಿಕೆ ನಂತ್ರ ದೊಡ್ಡ ಚರ್ಚೆ
* ಆರ್ ಎಸ್ಎಸ್ ನಾಯಕ ಮೋಹನ್ ಭಾಗವತ್ ಹೇಳಿಕೆ
* ಭಾರತೀಯರಿಯರೆಲ್ಲರ ಡಿಎನ್ ಎ ಒಂದೇ
* ಹಿಂದೂ-ಮುಸ್ಲಿಂ ಏಕತೆ ಬಗ್ಗೆ ಮಾತನಾಡುವುದೇ ಬೇಕಿಲ್ಲ
* ಮುಸ್ಲಿಮರು ಭಾರತ ತೊರೆಯಬೇಕು ಎನ್ನುವವರು ಹಿಂದೂಗಳಾಗಿರಲೂ ಸಾಧ್ಯವಿಲ್ಲ
ಬೆಂಗಳೂರು (ಜು. 05) ಮೋಹನ್ ಭಾಗವತ್ ಅವರು ಆಡಿದ ಒಂದು ಮಾತು ದೊಡ್ಡ ಚರ್ಚೆಯನ್ನು ಹುಟ್ಟಿಸಿದೆ. ಧರ್ಮ ಹೊರತುಪಡಿಸಿ ಭಾರತದಲ್ಲಿ ಇರುವ ಎಲ್ಲರ ಡಿಎನ್ವ ಒಂದೇ ಎಂದು ಹೇಳಿದ್ದಾರೆ.
ಇಂಥ ಮೌಢ್ಯಗಳಿಂದ ಕೊರೋನಾ ಹೋಗುತ್ತದೆಯಾ?
ಈ ಬಗ್ಗೆ ಪರ ವಿರೋಧ ಚರ್ಚೆಗಳು ಆರಂಭವಾಗಿವೆ. ಹಾಗಾದರೆ ಇದರ ಸುತ್ತಲಿನ ಅಂಶಗಳು ಯಾವವು? ಎಲ್ಲ ವಿವರಣೆ ಇಲ್ಲಿದೆ.