Asianet Suvarna News Asianet Suvarna News

Bitcoin scam;ಸಿದ್ದು ದಿವಂಗತ ಪುತ್ರನ ಎಳೆದುತಂದ ಬಿಜೆಪಿ, ಆರೋಪ, ಪ್ರತ್ಯಾರೋಪ ಮಾತ್ರ!

ರಾಜ್ಯ ಬಿಟ್‌ಕಾಯಿನ್ ಹಗರಣ ಮತ್ತೊಂದು ಹಂತ ತಲುಪಿದೆ. ಇದೀಗ ಬಿಜೆಪಿ, ಸಿದ್ದುರಾಮಯ್ಯ ಪುತ್ರ ದಿವಂಗತ ರಾಕೇಶ್ ಮೇಲೆ ಬೆರಳು ತೋರಿಸಿದೆ. ಶ್ರೀಕಿ ಸ್ನೇಹಿತರ ಜೊತೆ ರಾಕೇಶ್ ತೆಗೆಸಿಕೊಂಡಿರುವ ಫೋಟೋ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಮೇಲೆ ಸರಣಿ ದಾಳಿ ನಡೆಸಿದೆ. ಇದಕ್ಕೆ ಸಿದ್ದರಾಮಯ್ಯ ಕೂಡ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಹಗರಣದಲ್ಲಿ ಭಾಗಿಯಾಗಿರುವ ಕುರಿತು ಒಂದು ಹೆಸರನ್ನು ಬಿಡುಗಡೆ ಮಾಡಿಲ್ಲ, ಯಾವ ಆಧಾರವೂ ಇಲ್ಲ. ಆದರೆ ಆರೋಪ ಪ್ರತ್ಯಾರೋಪ ಮಾತ್ರ ಜೋರಾಗಿದೆ. ದೆಹಲಿ ವಾಯು ಮಾಲಿನ್ಯ, ಯಾದಗಿರಿ ಹಾಸ್ಟೆಲ್ ಅವಾಂತರ ಸೇರಿದಂತೆ ಇಂದಿನ ನ್ಯೂಸ್ ಹವರ್ ಇಲ್ಲಿದೆ.

ರಾಜ್ಯ ಬಿಟ್‌ಕಾಯಿನ್ ಹಗರಣ ಮತ್ತೊಂದು ಹಂತ ತಲುಪಿದೆ. ಇದೀಗ ಬಿಜೆಪಿ, ಸಿದ್ದುರಾಮಯ್ಯ ಪುತ್ರ ದಿವಂಗತ ರಾಕೇಶ್ ಮೇಲೆ ಬೆರಳು ತೋರಿಸಿದೆ. ಶ್ರೀಕಿ ಸ್ನೇಹಿತರ ಜೊತೆ ರಾಕೇಶ್ ತೆಗೆಸಿಕೊಂಡಿರುವ ಫೋಟೋ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಮೇಲೆ ಸರಣಿ ದಾಳಿ ನಡೆಸಿದೆ. ಇದಕ್ಕೆ ಸಿದ್ದರಾಮಯ್ಯ ಕೂಡ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಹಗರಣದಲ್ಲಿ ಭಾಗಿಯಾಗಿರುವ ಕುರಿತು ಒಂದು ಹೆಸರನ್ನು ಬಿಡುಗಡೆ ಮಾಡಿಲ್ಲ, ಯಾವ ಆಧಾರವೂ ಇಲ್ಲ. ಆದರೆ ಆರೋಪ ಪ್ರತ್ಯಾರೋಪ ಮಾತ್ರ ಜೋರಾಗಿದೆ. ದೆಹಲಿ ವಾಯು ಮಾಲಿನ್ಯ, ಯಾದಗಿರಿ ಹಾಸ್ಟೆಲ್ ಅವಾಂತರ ಸೇರಿದಂತೆ ಇಂದಿನ ನ್ಯೂಸ್ ಹವರ್ ಇಲ್ಲಿದೆ.

Video Top Stories