Asianet Suvarna News Asianet Suvarna News

ಮದ್ದೇ ಇಲ್ಲದ ಕೊರೋನಾಗೆ ರಾಮಬಾಣ?: ಪಂಚಗವ್ಯ ರಹಸ್ಯ!

ಗಂಜಲ, ಸಗಣಿ, ಹಾಲು, ಮೊಸರು, ತುಪ್ಪ ಈ ಪಂಚಗವ್ಯಕ್ಕೆ ನಾಶವಾಗುತ್ತಾ ಡೆಡ್ಲಿ ವೈರಸ್? ನಾಲ್ಕು ರಾಜ್ಯಗಳ 800 ಜನರನ್ನು ಕೊರೋನಾದಿಂದ ರಕ್ಷಿಸಿದ್ದು ಹೇಗೆ ಗೋ ವಿಜ್ಞಾನ? ಕಾಮಧೇನು ಆಯೋಗ ತೆರೆದಿಟ್ಟ ಆ ಮಹಾ ರಹಸ್ಯ ಕೇಳಿ ಜಗತ್ತೇ ನಿಬ್ಬೆರಗಾಗಿದ್ದು ಯಾಕೆ? ವ್ಯಾಕ್ಸಿನ್‌ಗಳಲ್ಲೂ ಬಳಕೆಯಾಗುವ ಆ ಗೋವಿನ ವಸ್ತು ಬಗ್ಗ ನೀವು ಎಂದಾದರೂ ಕೇಳಿದ್ದೀರಾ? ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ 

ಗಂಜಲ, ಸಗಣಿ, ಹಾಲು, ಮೊಸರು, ತುಪ್ಪ ಈ ಪಂಚಗವ್ಯಕ್ಕೆ ನಾಶವಾಗುತ್ತಾ ಡೆಡ್ಲಿ ವೈರಸ್? ನಾಲ್ಕು ರಾಜ್ಯಗಳ 800 ಜನರನ್ನು ಕೊರೋನಾದಿಂದ ರಕ್ಷಿಸಿದ್ದು ಹೇಗೆ ಗೋ ವಿಜ್ಞಾನ? ಕಾಮಧೇನು ಆಯೋಗ ತೆರೆದಿಟ್ಟ ಆ ಮಹಾ ರಹಸ್ಯ ಕೇಳಿ ಜಗತ್ತೇ ನಿಬ್ಬೆರಗಾಗಿದ್ದು ಯಾಕೆ? ವ್ಯಾಕ್ಸಿನ್‌ಗಳಲ್ಲೂ ಬಳಕೆಯಾಗುವ ಆ ಗೋವಿನ ವಸ್ತು ಬಗ್ಗ ನೀವು ಎಂದಾದರೂ ಕೇಳಿದ್ದೀರಾ? ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ