Asianet Suvarna News Asianet Suvarna News

ತಾಪಮಾನ ಏರಿಕೆ ತಡೆಗಟ್ಟಲು ಸಸ್ಯಾಹಾರಿಗಳಾಗಿ: ಜೈರಾಮ್ ರಮೇಶ್!

ಜಾಗತಿಕ ತಾಪಮಾನ ಏರಿಕೆ ತಡೆಗಟ್ಟಲು ಎಲ್ಲರೂ ಮಾಂಸಾಹಾರ ತ್ಯಜಿಸಬೇಕು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

ಕೊಚ್ಚಿ(ಫೆ.14): ಜಾಗತಿಕ ತಾಪಮಾನ ಏರಿಕೆ ತಡೆಗಟ್ಟಲು ಎಲ್ಲರೂ ಮಾಂಸಾಹಾರ ತ್ಯಜಿಸಬೇಕು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ. ತಾಪಮಾನ ಏರಿಕೆಗೂ ಆಹಾರ ಪದ್ದತಿಗೂ ಸಂಬಂಧವಿದ್ದು, ಸಸ್ಯಾಹಾರ ಆಹಾರ ಪದ್ದತಿ ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಬಲ್ಲದು ಎಂದು ಹೇಳಿದ್ದಾರೆ. ಕೊಚ್ಚಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಪುಸ್ತಕೋತ್ಸವದಲ್ಲಿ ನಡೆಯುತ್ತಿರುವ ಮಾತನಾಡಿದ ಜೈರಾಮ್ ರಮೇಶ್, ಸಸ್ಯಾಹಾರ ಪದ್ದತಿ ಪ್ರಕೃತಿ ಉಳಿವಿಗೆ ಸಹಾಯಕಾರಿ ಎಂದು ಹೇಳಿಕೆ ನೀಡಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ  ಈ ವಿಡಿಯೋ ನೋಡಿ... 

Video Top Stories