Asianet Suvarna News Asianet Suvarna News

ಲಾಕ್‌ಡೌನ್‌ಗೆ ಕೇಂದ್ರದ ಮಾರ್ಗಸೂಚಿ: ಅಕ್ಕಿ, ಬೇಳೆ, ಗೋಧಿ ವ್ಯಾಪಾರಕ್ಕೆ ಅವಕಾಶ

ಕೊರೋನಾ ಕಟ್ಟೆಚ್ಚರದ ನಡುವೆ ಲಾಕ್‌ಡೌನ್ ಮಾರ್ಗಸೂಚಿ ನೀಡಲಾಗಿದೆ. ಅಗತ್ಯ ವಸ್ತುಗಳ ಕೊರತೆ ನೀಗಿಸಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಅಕ್ಕಿ, ಬೇಳೆ, ಗೋಧೀ ವ್ಯಾಪಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳ ಸಾಗಾಟಕ್ಕೆ ಕೇಂದ್ರ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಅಂತಾರಾಜ್ಯ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದೆ.  ಬೇರೆ ಏನೆಲ್ಲಾ ಮಾರ್ಗಸೂಚಿಗಳಿವೆ? ಇಲ್ಲಿವೆ ನೋಡಿ! 

ಕೊರೋನಾ ಕಟ್ಟೆಚ್ಚರದ ನಡುವೆ ಲಾಕ್‌ಡೌನ್ ಮಾರ್ಗಸೂಚಿ ನೀಡಲಾಗಿದೆ. ಅಗತ್ಯ ವಸ್ತುಗಳ ಕೊರತೆ ನೀಗಿಸಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಅಕ್ಕಿ, ಬೇಳೆ, ಗೋಧೀ ವ್ಯಾಪಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳ ಸಾಗಾಟಕ್ಕೆ ಕೇಂದ್ರ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಅಂತಾರಾಜ್ಯ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದೆ.  ಬೇರೆ ಏನೆಲ್ಲಾ ಮಾರ್ಗಸೂಚಿಗಳಿವೆ? ಇಲ್ಲಿವೆ ನೋಡಿ!