Asianet Suvarna News Asianet Suvarna News

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಕೇಂದ್ರ ಅಸ್ತು, ಯಾರಿಗೆ ನಷ್ಟ? ಯಾರಿಗೆ ಲಾಭ?

ಎಪಿಂಸಿ ಕಾಯಿದೆ ತಿದ್ದುಪಡಿಗೆ ಕೇಂದ್ರ ಸರ್ಕರದ ಗ್ರೀನ್ ಸಿಗ್ನಲ್/ ಕಂಪನಿಗಳು ನೇರವಾಗಿ ರೈತರಿಂದ ಬೆಳೆ ಖರೀದಿ ಮಾಡಬಹುದು/ ಹಲವು ವಿರೋಧಗಳ ನಡುವೆ ಕೇಂದ್ರ ಸರ್ಕಾರದ ನಿರ್ಧಾರ/ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿದ ಕೇಂದ್ರ ಸರ್ಕಾರ

ನವದೆಹಲಿ(ಜೂ. 01)ಎಪಿಎಂಸಿ ಕಾಯಿದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಎಪಿಎಂಸಿಯಲ್ಲೇ ಮಾರಾಟ ಮಾಡಬೇಕು ಎಂಬ ಯಾವುದೇ ನಿರ್ಬಂಧ ಇನ್ನು ಮುಂದೆ ಇರುವುದಿಲ್ಲ.

ರೈತರಿಗೆ ಧಕ್ಕೆಯಾಗುವುದಾದರೆ ಒಂದು ಕ್ಷಣ ಅಧಿಕಾರದಲ್ಲಿರಲ್ಲ; ಬಿಎಸ್‌ವೈ

ಅಂತರ್ ರಾಜ್ಯ ವ್ಯಾಪಾರ ಬಹಳ ಸುಲಭವಾಗಲಿದೆ. ಈ ಕಾಯಿದೆ ತಿದ್ದುಪಡಿ ನಂತರ ಕೃಷಿ ಮತ್ತು ವ್ಯಾಪಾರ ವಲಯದಲ್ಲಿ ಯಾವ ಬದಲಾವಣೆಯಾಗಲಿದೆ ಎಂದು ಕಾದು ನೋಡಬೇಕು.