Asianet Suvarna News Asianet Suvarna News

News Hour ಡಿಕೆ ಶಿವಕುಮಾರ್ ಆಪ್ತರ ಟ್ರೋಲ್ ರಣತಂತ್ರ ಬಯಲು ಮಾಡಿ ನಟಿ ರಮ್ಯಾ!

  • ನಟಿ ರಮ್ಯಾ ಎಲ್ಲಿದ್ರು? ಕುರ್ಚಿ ಮೇಲೆ ಟವಲ್ ಹಾಕೋಕಾ? ನಲಪಾಡ್ ಗರಂ
  •  ಕಾಂಗ್ರೆಸ್‌ನಲ್ಲಿ ಆಂತರಿಕ ಬಣರಾಜಕೀಯ, ಡಿಕೆ ವಿರುದ್ಧ ರಮ್ಯಾ ಯುದ್ಧ
  • ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ

ಅಶ್ವತ್ಥ್ ನಾರಾಯಣ್ ಹಾಗೂ ಎಂಬಿ ಪಾಟೀಲ್ ನಡುವಿನ ಯುದ್ಧಕ್ಕೆ ನಟಿ ರಮ್ಯಾ ಎಂಟ್ರಿಕೊಟ್ಟು ಇದೀಗ ಟ್ವೀಟರ್ ಮೂಲಕ ವಾರ್ ನಡೆಸಿದ್ದಾರೆ. ಡಿಕೆಶಿ ಆಪ್ತರ ಟ್ರೋಲ್ ರಣತಂತ್ರವನ್ನೂ ರಮ್ಯಾ ಬಯಲು ಮಾಡಿದ್ದಾರೆ.ನಟಿ ರಮ್ಯಾ ಇಷ್ಟು ದಿನ ಎಲ್ಲಿದ್ರು? ನಾನೂ ಇದ್ದೀನಿ ತೋರಿಸಿಕೊಳ್ಳೋಕೆ ಬಂದ್ರಾ, ಕುರ್ಚಿ ಮೇಲೆ ಟವಲ್ ಹಾಕೋಕೆ ಬಂದಿದ್ದಾರಾ? ಎಂದು ಮೊಹಮ್ಮದ್ ನಲಪಾಡ್ ಆಕ್ರೋಶ ಹೊರಹಾಕಿದ್ದಾರೆ. ನಲಪಾಡ್ ಹೇಳಿಕೆ ಇದೀಗ ಕಾಂಗ್ರೆಸ್‌ನಲ್ಲಿ ಮತ್ತಷ್ಟು ಕಂದಕ ಸೃಷ್ಟಿಸಿದೆ. ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.