'ಎಲ್ಲವನ್ನು ಬಿಟ್ಟು ಬಿಜೆಪಿ ಮಸೀದಿ-ಮಂದಿರದ ವಿಷಯ ಮತ್ತೆ ಮತ್ತೆ ತರೋದು ಯಾಕೆ?'
ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ/ ಕಾಶಿ ಮತ್ತು ಮಥುರಾ ಕತೆ ಏನು? ಇನ್ನೊಂದು ಹೋರಾಟದ ಸೂಚನೆ/ ಬಿಜೆಪಿ ಇಂಥ ವಿಚಾರಗಳನ್ನು ಮತ್ತೆ ಮತ್ತೆ ಎತ್ತಿಕೊಳ್ಳುವುದು ಯಾಕೆ?
ಬೆಂಗಳೂರು(ಆ. 06) ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಕಾಶಿ ಮತ್ತು ಮಥುರಾದಲ್ಲಿಯೂ ಮಂದಿರ ನಿರ್ಮಾಣ ಆಗಲಿದೆಯಾ? ಹೀಗೊಂದು ಪ್ರಶ್ನೆ ಮೂಡಿದೆ.
ಕಾಶಿ ಮತ್ತು ಮಥುರಾ ಬಾಕಿ ಉಳಿದುಕೊಂಡಿದೆಯಾ?
ಹಾಗಾದರೆ ಬಿಜೆಪಿ ಇಂಥ ವಿಚಾರಗಳ ಬಗ್ಗೆ ಪದೇ ಪದೇ ಮಾತನಾಡುವುದು ಯಾಕೆ? ಈ ಬಗ್ಗೆ ಚಿಂತಕರು ಏನು ಹೇಳುತ್ತಾರೆ.?