ಕೊರೋನಾದಿಂದ ತತ್ತರಿಸಿದ್ದ ಮುಂಬೈಗೆ ನಿಸರ್ಗ ಚಂಡಮಾರುತ, ಸ್ಪೀಡ್ ಎಷ್ಟು?
ಕೊರೋನಾದಿಂದ ತತ್ತರಿಸಿದ್ದ ಮಹಾರಾಷ್ಟ್ರಕ್ಕೆ ಅಪ್ಪಳಿಸಿದ ನಿಸರ್ಗ ಚಂಡಮಾರುತ/ ಭಾರೀ ಮಳೆಗೆ ಮುಂಬೈ ಮುಳುಗಿ ಹೋಗುತ್ತಾ? ರತ್ನಗಿರಿಯಲ್ಲಿ ಸಮುದ್ರದ ಅಲೆಗಳ ಅಬ್ಬರ
ಮುಂಬೈ(ಜೂ.03) ಕೊರೋನಾದಿಂತ ತತ್ತರಿಸಿರುವ ದೇಶಕ್ಕೆ ನಿಸರ್ಗ ಚಂಡಮಾರುತ ಅಪ್ಪಳಿಸಿದೆ. ವೇಗವಾಗಿ ಬೀಸುತ್ತಿರುವ ಮಾರುತಕ್ಕೆ ಮುಂಬೈ ಮತ್ತು ಗುಜರಾತ್ ಕರಾವಳಿ ಪ್ರದೇಶಗಳು ತತ್ತರವಾಗಿವೆ.
ಕರ್ನಾಟಕದ ಎಲ್ಲ ಕೊರೋನಾ ಹಿಂದೆ 'ಮಹಾ' ಕತೆ
ಎನ್ ಡಿಆರ್ ಎಫ್ ಪಡೆ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಸಿಂಧ ದುರ್ಗದಲ್ಲಿ ಚಂಡಮಾರುತದ ಅಬ್ಬರ ಹೇಗಿದೆ? ನೀವೇ ನೋಡಿಕೊಂಡು ಬನ್ನಿ