Asianet Suvarna News Asianet Suvarna News

2ನೇ ಹಂತದ ಲಾಕ್ ಡೌನ್, ರಿಯಾಯಿತಿಗಳ ಪಟ್ಟಿ ಇಲ್ಲಿದೆ

ಕೊರೋನಾ ವಿರುದ್ಧದ ಹೋರಾಟ/ ಎರಡನೇ ಹಂತದ ಲಾಕ್ ಡೌನ್/ ಏನು ಮಾಡಬೇಕು? ಏನು ಮಾಡಬಾರದು? ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳು ಏನು?

ನವದೆಹಲಿ(ಏ. 15)  ಪ್ರಧಾನಿ ನರೇಂದ್ರ ಮೋದಿ ಎರಡನೇ ಹಂತದ ಲಾಕ್ ಡೌನ್ ಗೆ ಕರೆ ನೀಡಿದ್ದಾರೆ. ನಾಗರಿಕರು ಕೆಲವೊಂದು ತೆರವುಗಳಿಗೂ ಒತ್ತಾಯ ಮಾಡಿದ್ದರು. ತಂದೆಯ ಸಾವಿನ ಅಂತಿಮ ಯಾತ್ರೆಯಲ್ಲಿಯೂ ಪಾಲ್ಗೊಳ್ಳಲು ಸಾಧ್ಯವಾಗದ ಘಟನೆಯೂ ವರದಿಯಾಗಿತ್ತು.

ಕರ್ನಾಟಕದ ಯಾವ ಜಿಲ್ಲೆ ಸೇಫ್/ ಯಾವುದು ಡೆಂಜರ್?

ಇದನ್ನೆಲ್ಲ ಮನಗಂಡ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟ ಮಾಡಿದ್ದು ಕೆಲವೊಂದು ರಿಯಾಯಿತಿ ನೀಡಿದೆ.  ಹಾಗಾದರೆ ಏನೆಲ್ಲ ಅವಕಾಶ ಲಭ್ಯವಾಗುತ್ತದೆ ಎಂಬುದನ್ನು ದೆಹಲಿಯಿಂದ ಮಂಜು ವಿವರಿಸಿದ್ದಾರೆ.