Asianet Suvarna News Asianet Suvarna News

ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಕನ್ನಡಿಗ ಶ್ರೀನಿವಾಸ್‌ರಿಂದ ಸಿಂಘೂ ಗಡಿಯಲ್ಲಿ ರೋಟಿ ಸೇವೆ

ಮೊನ್ನೇ ಮೊನ್ನೇ ಅಷ್ಟೇ ಅಖಿಲ ಭಾರತ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ನೇಮಕವಾಗಿರುವ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಬಿವಿ ಶ್ರೀನಿವಾಸ್‌ ಅವರು ರೈತರ ನೆರವಿಗೆ ನಿಂತಿದ್ದಾರೆ.

ನವದೆಹಲಿ, (ಡಿ.08): ಮೊನ್ನೇ ಮೊನ್ನೇ ಅಷ್ಟೇ ಅಖಿಲ ಭಾರತ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ನೇಮಕವಾಗಿರುವ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಬಿವಿ ಶ್ರೀನಿವಾಸ್‌ ಅವರು ರೈತರ ನೆರವಿಗೆ ನಿಂತಿದ್ದಾರೆ.

ಕಾಂಗ್ರೆಸ್ ಯುವ ಘಟಕ ಅಧ್ಯಕ್ಷರ ನೇಮಕ: ರಾಷ್ಟ್ರೀಯ ಪಕ್ಷಗಳಲ್ಲಿ ಕನ್ನಡಿಗರದ್ದೇ ಹವಾ..!

ಹೌದು..ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿ ರಾಷ್ಟ್ರ ರಾಜಧಾನಿಯ ಸಿಂಘೂ ಗಡಿ ಭಾಗದಲ್ಲೇ ಸಹಸ್ರಾರು ರೈತರು ಹೋರಾಟ ಮುಂದುವರೆಸಿದ್ದಾರೆ. ಇನ್ನು ಇವರಿಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಅವರು ರೋಟಿ ಸೇವೆ ಮಾಡುತ್ತಿದ್ದಾರೆ.

Video Top Stories