ಬೆಂಗಳೂರಲ್ಲಿ ಕೊನೆ ದಿನದ ಜನಾಶೀರ್ವಾದ ಯಾತ್ರೆ; ಬುದ್ದಿಜೀವಿಗಳೊಂದಿಗೆ ಸಚಿವ ರಾಜೀವ್ ಚಂದ್ರಶೇಖರ್ ಸಂವಾದ!
ಕೇಂದ್ರದ ಯೋಜನೆಗಳನ್ನು ಜನರ ಬಳಿ ತಲುಪಿಸಲು ಹಮ್ಮಿಕೊಂಡಿದ್ದ ಬಿಜೆಪಿ ಜನಾಶೀರ್ವಾದ ಯಾತ್ರೆಗೆ ಇಂದು ಬೆಂಗಳೂರಿನಲ್ಲಿ ತೆರೆಬಿದ್ದಿದೆ. ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಯಶಸ್ವಿಗೊಳಿಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಕರ್ಗೆ ಬಿಜೆಪೆ ಸನ್ಮಾನ ಮಾಡಿತು. ಇನ್ನು ಕೇಂದ್ರ ಸರ್ಕಾರದ ಯೋಜನೆಗಳು, ಅನುಷ್ಠಾನದ ಕುರಿತು ಚಂದ್ರಶೇಖರ್ ಚರ್ಚೆ ನಡೆಸಿದರು.
ಬೆಂಗಳೂರು(ಆ.19) ಕೇಂದ್ರದ ಯೋಜನೆಗಳನ್ನು ಜನರ ಬಳಿ ತಲುಪಿಸಲು ಹಮ್ಮಿಕೊಂಡಿದ್ದ ಬಿಜೆಪಿ ಜನಾಶೀರ್ವಾದ ಯಾತ್ರೆಗೆ ಇಂದು ಬೆಂಗಳೂರಿನಲ್ಲಿ ತೆರೆಬಿದ್ದಿದೆ. ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಯಶಸ್ವಿಗೊಳಿಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಕರ್ಗೆ ಬಿಜೆಪೆ ಸನ್ಮಾನ ಮಾಡಿತು. ಇನ್ನು ಕೇಂದ್ರ ಸರ್ಕಾರದ ಯೋಜನೆಗಳು, ಅನುಷ್ಠಾನದ ಕುರಿತು ಚಂದ್ರಶೇಖರ್ ಚರ್ಚೆ ನಡೆಸಿದರು.