ಕೇಂದ್ರದ ಪೌರತ್ವ ಕಾಯ್ದೆಗೆ ಬಿಜೆಪಿಯಲ್ಲೇ ಅಪಸ್ವರ; ದೇಶ ವಿಭಜಿಸುವ ಕಾನೂನು ಎಂದ ಶಾಸಕ
ಒಂದೋ ಸಂವಿಧಾನವನ್ನು ಪಾಲಿಸಿ ಅಥವಾ ಅದನ್ನು ಹರಿದುಹಾಕಿ. ಅದು ಜಾತ್ಯತೀತತೆಯನ್ನು ಪ್ರತಿಪಾದಿಸುತ್ತದೆ, ಹಾಗಾಗಿ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಸಾಧ್ಯವಿಲ್ಲ. ಅದಾಗ್ಯೂ ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವ ಕೆಲಸ ನಡೆಯುತ್ತಿದೆ ಎಂದ ಬಿಜೆಪಿ ಶಾಸಕ
ಒಂದೋ ಸಂವಿಧಾನವನ್ನು ಪಾಲಿಸಿ ಅಥವಾ ಅದನ್ನು ಹರಿದುಹಾಕಿ. ಅದು ಜಾತ್ಯತೀತತೆಯನ್ನು ಪ್ರತಿಪಾದಿಸುತ್ತದೆ, ಹಾಗಾಗಿ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಸಾಧ್ಯವಿಲ್ಲ. ಅದಾಗ್ಯೂ ಧರ್ಮದ ಆಧಾರದ!ಲ್ಲಿ ದೇಶವನ್ನು ಒಡೆಯುವ ಕೆಲಸ ನಡೆಯುತ್ತಿದೆ ಎಂದ ಬಿಜೆಪಿ ಶಾಸಕ!
ಇದನ್ನೂ ನೋಡಿ | ಪೌರತ್ವ ದಾಖಲೆಗಾಗಿ ಪೂರ್ವಿಕರ ಸಮಾಧಿ ಮುಂದೆ ನಿಂತ ಕಾಂಗ್ರೆಸ್ ನಾಯಕ!...
ಮುಸ್ಲಿಮರು ಇತರರನ್ನು ಸಂಶಯದಿಂದ ಕಾಣುವ ಸನ್ನಿವೇಶ ನಿರ್ಮಾಣವಾಗಿದೆ; ದೇಶದಲ್ಲಿ ಕಲಹದ ವಾತಾವರಣ ಇದೆ. ಇಂತಹ ಸನ್ನಿವೇಶ ಮುಂದುವರಿದರೆ ಯಾವುದೇ ಮೊಹಲ್ಲಾ, ಗ್ರಾಮ ಅಥವಾ ದೇಶ ಶಾಂತಿಯಿಂದ ಇರಲು ಸಾಧ್ಯವಿಲ್ಲ, ಶಾಸಕ ಅಸಮಾಧಾನ