ಬಳೆಗಾರನಿಗೆ ಥಳಿಸಿದ ಪುಂಡರು; ಈತ ಬರೀ ಬಳೆಗಾರನಲ್ಲ, ಬಲೇ ಖಿಲಾಡಿ..!
ಬಳೆ ಮಾರುತ್ತಿದ್ದ 25 ವರ್ಷದ ಯುವಕನನ್ನು ಅಪರಿಚಿತ ಗುಂಪೊಂದು ಸಾರ್ವಜನಿಕವಾಗಿ ಥಳಿಸಿದ್ದಾರೆ. ಆತನ ಬಳಿಯಿದ್ದ 10 ಸಾವಿರ ರೂಪಾಯಿಗಳನ್ನು ಕದ್ದೊಯ್ದಿದ್ದಾರೆ.
ಬಳೆ ಮಾರುತ್ತಿದ್ದ 25 ವರ್ಷದ ಯುವಕನನ್ನು ಅಪರಿಚಿತ ಗುಂಪೊಂದು ಸಾರ್ವಜನಿಕವಾಗಿ ಥಳಿಸಿದ್ದಾರೆ. ಆತನ ಬಳಿಯಿದ್ದ 10 ಸಾವಿರ ರೂಪಾಯಿಗಳನ್ನು ಕದ್ದೊಯ್ದಿದ್ದಾರೆ. ಈ ಘಟನೆ ನಡೆದಿರುವುದು ಇಂದೋರ್ನ ಬಾನ್ಗಾಂಗಾ ಪ್ರದೇಶದಲ್ಲಿ.
ಕಬ್ಬ ತುಂಬಿಕೊಂಡು ಬರುತ್ತಿದ್ದ ಲಾರಿ ಪಲ್ಟಿ, ಎದುರಿಗಿದ್ದ ಪಾದಚಾರಿ ಕತೆ ಏನಾಯ್ತು ಅಂದ್ರೆ..!?
ಬಳೆ ಮಾರುತ್ತಿದ್ದ ವ್ಯಕ್ತಿ ಮುಸ್ಲಿಂ ವ್ಯಕ್ತಿ. ತನ್ನ ವ್ಯಾಪಾರಕ್ಕಾಗಿ ಹಿಂದೂ ಹೆಸರು ಇಟ್ಟುಕೊಂಡಿದ್ದ ಎಂಬ ಕಾರಣಕ್ಕೆ ಥಳಿಸಿದ್ದಾರೆ. ಇನ್ನು ಈತನ ಬಳಿ ಬೇರೆ ಬೇರೆ ಹೆಸರಿನ ಎರಡು ಆಧಾರ್ ಕಾರ್ಡ್ಗಳಿದ್ದು ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.