Asianet Suvarna News Asianet Suvarna News

ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳುತ್ತೀದ್ದೀರಾ? ಸದ್ಯಕ್ಕೆ ಮುಂದೂಡಿ!

ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳುತ್ತೀದ್ದೀರಾ? ಹಾಗಾದ್ರೆ ಸದ್ಯಕ್ಕೆ ಪ್ರವಾಸವನ್ನು ಮುಂದೂಡಿ. ಸಾಯಿಬಾಬಾ ಜನ್ಮಭೂಮಿ ಬಗ್ಗೆ ಉದ್ಧವ್ ಠಾಕ್ರೆ ವಿವಾದವೆದ್ದಿದೆ. ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಗ್ರಾಮಸ್ಥರು ಅನಿರ್ದಿಷ್ಟಾವಧಿ ಬಂದ್‌ಗೆ ಕರೆ ನೀಡಿದ್ದಾರೆ. ಶಿರಡಿ ಸಾಯಿಬಾಬಾ ದೇವಸ್ಥಾನ ಮಾತ್ರ ಓಪನ್ ಇದ್ದು ಅಂಗಡಿ, ಮುಂಗಟ್ಟುಗಳು ಬಂದ್ ಆಗಿರುತ್ತದೆ. 
 

ಮುಂಬೈ (ಜ. 19): ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳುತ್ತೀದ್ದೀರಾ? ಹಾಗಾದ್ರೆ ಸದ್ಯಕ್ಕೆ ಪ್ರವಾಸವನ್ನು ಮುಂದೂಡಿ. ಸಾಯಿಬಾಬಾ ಜನ್ಮಭೂಮಿ ಬಗ್ಗೆ ಉದ್ಧವ್ ಠಾಕ್ರೆ ವಿವಾದವೆದ್ದಿದೆ. ಸಾಯಿಬಾಬಾ ಪತ್ರಿಯಲ್ಲಿ ಜನಿಸಿದ್ದರು ಎಂದು ಉದ್ಧವ್ ಠಾಕ್ರೆ ಹೇಳಿಕೆ ಕೊಟ್ಟಿದ್ದರು. ಪತ್ರಿ ಅಭಿವೃದ್ಧಿಗೆ 100 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದರು.

ಸಾಯಿಬಾಬಾ ಜನ್ಮಸ್ಥಳ ವಿವಾದ, ಶಿರಡಿ ಅನಿರ್ದಿಷ್ಟಾವಧಿ ಬಂದ್!

ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಗ್ರಾಮಸ್ಥರು ಅನಿರ್ದಿಷ್ಟಾವಧಿ ಬಂದ್‌ಗೆ ಕರೆ ನೀಡಿದ್ದಾರೆ. ಶಿರಡಿ ಸಾಯಿಬಾಬಾ ದೇವಸ್ಥಾನ ಮಾತ್ರ ಓಪನ್ ಇದ್ದು ಅಂಗಡಿ, ಮುಂಗಟ್ಟುಗಳು ಬಂದ್ ಆಗಿರುತ್ತದೆ. 
 

Video Top Stories