Asianet Suvarna News Asianet Suvarna News

ಕೊರೊನಾ ಹೋಗಲೆಂದು ಟ್ರಾಕ್ಟರ್‌ನಲ್ಲಿ ಅನ್ನ ತುಂಬಿ ಚೆಲ್ತಿದ್ದಾರೆ ಈ ಗ್ರಾಮಸ್ಥರು

 ಬಳ್ಳಾರಿ ತಾಲೂಕಿನ ಕಗ್ಗಲ್ಲು ಗ್ರಾಮದ ಜನ ಮೌಢ್ಯಾಚರಣೆ ಮಾಡಿದ್ಧಾರೆ. ಇಲ್ಲಿನ ಪ್ರತಿ ಮನೆಯಲ್ಲೂ ಅನ್ನ ಮಾಡಿ, ಅದನ್ನು ಟ್ರಾಕ್ಟರ್‌ನಲ್ಲಿ ಸುರಿದು ಊರಿನ ಹೊರಗೆ ಚೆಲ್ಲಿ ಬರುತ್ತಿದ್ದಾರೆ. 

ಬೆಂಗಳೂರು (ಮೇ. 26): ಹಳ್ಳಿಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಕೊರೊನಾ ಸೋಂಕು ತೊಲಗಿಸಲು ಊರಿನ ಜನ ಒಂದೊಂದು ಪ್ರಯೋಗ ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ಕೊರೊನಾ ನಿರ್ಮೂಲನೆಗೆ ಹೊಗೆ ಹಾಕಿದ್ರೆ, ಕೊಪ್ಪಳದಲ್ಲಿ ಕುರಿ ಬಲಿ ಕೊಟ್ಟಿದ್ದಾರೆ. ಬಳ್ಳಾರಿ ತಾಲೂಕಿನ ಕಗ್ಗಲ್ಲು ಗ್ರಾಮದ ಜನ ಮೌಢ್ಯಾಚರಣೆ ಮಾಡಿದ್ಧಾರೆ. ಇಲ್ಲಿನ ಪ್ರತಿ ಮನೆಯಲ್ಲೂ ಅನ್ನ ಮಾಡಿ, ಅದನ್ನು ಟ್ರಾಕ್ಟರ್‌ನಲ್ಲಿ ಸುರಿದು ಊರಿನ ಹೊರಗೆ ಚೆಲ್ಲಿ ಬರುತ್ತಿದ್ದಾರೆ. 

ಕೊರೊನಾ ಕಣ್ಣೀರ ಕತೆಗಳು, ಗಂಡನ ಜೊತೆ ಹೆಂಡತಿ ಸಾವು, ಬೆಳೆದ ಬೆಳೆ ಮಣ್ಣು ಪಾಲು

Video Top Stories