ದೇವನಗರಿಯಂತೆ ಕಂಗೊಳಿಸುತ್ತಿದೆ ಅಯೋಧ್ಯೆ; ಶತಮಾನಗಳ ಕನಸು ನನಸು
ಶತ ಶತಮಾನಗಳ ಕನಸು ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾದ ರೀತಿಯೇ ವಿಶೇಷ. ಪ್ರಧಾನಿ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಮೊದಲ ಇಟ್ಟಿಗೆ ಇಡುವ ಮೂಲಕ ಭವ್ಯ ದೇವಸ್ಥಾನ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.
ಬೆಂಗಳೂರು(ಆ.05)ಅಯೋಧ್ಯೆಯಲ್ಲಿನ ಭೂಮಿ ಪೂಜೆ ಭಾರತೀಯ ಸಂಸ್ಕೃತಿಯ ಪುನರುತ್ಥಾನ ಎಂದೇ ಭಾವಿಸಲಾಗುತ್ತಿದೆ. 500 ವರ್ಷಗಳ ಸತತ ಪರಿಶ್ರಮ ಕೊನೆಗೂ ತಾರ್ಖಿಕ ಅಂತ್ಯ ಕಂಡಂತೆ ಆಗಿದೆ.
ಶತ ಶತಮಾನಗಳ ಕನಸು ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾದ ರೀತಿಯೇ ವಿಶೇಷ. ಪ್ರಧಾನಿ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಮೊದಲ ಇಟ್ಟಿಗೆ ಇಡುವ ಮೂಲಕ ಭವ್ಯ ದೇವಸ್ಥಾನ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.
ಅಯೋಧ್ಯೆಯಿಂದ ಸುವರ್ಣ ನ್ಯೂಸ್ ಪ್ರತ್ಯಕ್ಷ ವರದಿ
ರಾಮ ಭಾರತೀಯ ಸಂಸ್ಕೃತಿಗಳ ಪ್ರತೀಕ. ನಮ್ಮ ಜನಜೀವನದ ಎಲ್ಲಾ ಆಯಾಮಗಳಲ್ಲಿ ಶ್ರೀರಾಮನನ್ನು ಪ್ರತಿಬಿಂಬಿಸಲಾಗುತ್ತದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ. ಈ ಕುರಿತಾದ ಒಂದು ಚರ್ಚಾ ಕಾರ್ಯಕ್ರಮ ಇಲ್ಲಿದೆ ನೋಡಿ.